Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ | ವಿಶ್ವಕವಿಗಳ ದಿನ ; ಮಾ.22ಕ್ಕೆ ಯುಗಾದಿ ಕವಿಗೋಷ್ಠಿ

    Source: Nudikarnataka

    18 Mar 2026, 11:56 AM
    7 hours ago

    ಕೆಟಿಎಚ್ ಕನ್ನಡ ಬಳಗ ಹಾಗೂ ನಂಜಮ್ಮ ಮೋಟೆಗೌಡ ಚಾರಿಟಬಲ್ ಅಂಡ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ಮಾ.೨೨ರಂದು ಸಂಜೆ ೪.೩೦ಕ್ಕೆ ಮಂಡ್ಯ ನಗರದ ಗಾಂಧಿಭವನದಲ್ಲಿ ವಿಶ್ವಕವಿಗಳ ದಿನದ ನಿಮಿತ್ತ ಯುಗಾದಿ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಕೆ.ಟಿ.ಹನುಮಂತು ತಿಳಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹೊಸ ತಲೆಮಾರಿನ ಕವಿಗಳು ವಸಂತಕಾಲದ ಪದ್ಯಗಳನ್ನು, ನಿಸರ್ಗದ ಋತು ಬದಲಾವಣೆ ಮತ್ತು ಜನ ಸಾಮಾನ್ಯರ ನೋವು-ನಲಿವುಗಳನ್ನು ಸಶಕ್ತವಾಗಿ ಕಟ್ಟಿಕೊಡಬಲ್ಲ ಸಾಹಿತಿಗಳ ಶೋಧಕ್ಕಾಗಿ ಕವಿಗೋಷ್ಠಿಯಲ್ಲಿ ನಡೆಯಲಿದೆ ಎಂದರು. ಕಾರ್‍ಯಕ್ರಮವನ್ನು ಹೆಸರಾಂತ ಚಿತ್ರ […] The post ಮಂಡ್ಯ | ವಿಶ್ವಕವಿಗಳ ದಿನ ; ಮಾ.22ಕ್ಕೆ ಯುಗಾದಿ ಕವಿಗೋಷ್ಠಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಂಡ್ಯ | ಮಾ.25 ಕ್ಕೆ ಜಿ.ಎಸ್.ಬೊಮ್ಮೇಗೌಡ ಸಹಕಾರ ಪ್ರಶಸ್ತಿ ಪ್ರದಾನ
    Next Article
    ಮಂಡ್ಯ | ಎಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment