Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    45 ಕೋಟಿ ರೂ. ಬಜೆಟ್ ಇದ್ದರೂ ಶುರುವಾಗದ ಕಾಮಗಾರಿ: ಸಚಿವರ ಹಸ್ತಕ್ಷೇಪ ಕೋರಿದ ಸಂಸದ ಸೂರ್ಯ

    Source: HOSADIGANTHA

    09 Jul 2026, 02:09 PM
    19 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಪಾದಚಾರಿ ರಸ್ತೆಗಳ ಒತ್ತುವರಿ ತೆರವಿಗೆ ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಮುಂದಾಗಿರುವ ಬೆನ್ನಲ್ಲೇ, ಬನಶಂಕರಿಯ ಬಹುಕಾಲದ ಸ್ಕೈವಾಕ್ ಯೋಜನೆ ಜಾರಿಗೆ ತರುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ಬಿ-ಸ್ಮೈಲ್ ಫ್ಲೈಓವರ್‌ಗಾಗಿ ಈ ಅಗತ್ಯ ಸ್ಕೈವಾಕ್ ಯೋಜನೆಯನ್ನು ಕೈಬಿಡಬಾರದು ಎಂದು ಒತ್ತಾಯಿಸಿ ಅವರು ಸಚಿವರಿಗೆ ಪತ್ರ ಬರೆದಿದ್ದಾರೆ. ಪಾದಚಾರಿಗಳ ಸುರಕ್ಷತೆಗೆ ಆತಂಕ ಕೆಲ ವಾರಗಳ ಹಿಂದೆ ಬನಶಂಕರಿಯಲ್ಲಿ ರಸ್ತೆ ದಾಟುವಾಗ ವೃದ್ಧೆಯೊಬ್ಬರು ಅಪಘಾತದಲ್ಲಿ ಮೃತಪಟ್ಟ ಘಟನೆಯನ್ನು ತೇಜಸ್ವಿ ಸೂರ್ಯ ನೆನಪಿಸಿದ್ದಾರೆ. “ಸೂಕ್ತ ಪಾದಚಾರಿ ಮೂಲಸೌಕರ್ಯವಿದ್ದರೆ […] The post 45 ಕೋಟಿ ರೂ. ಬಜೆಟ್ ಇದ್ದರೂ ಶುರುವಾಗದ ಕಾಮಗಾರಿ: ಸಚಿವರ ಹಸ್ತಕ್ಷೇಪ ಕೋರಿದ ಸಂಸದ ಸೂರ್ಯ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ನಮ್ಮ ಸರ್ಕಾರ ರೈತರ ಕೈಬಿಡಲ್ಲ: ಮಹದಾಯಿ, ತುಂಗಭದ್ರಾ ಜಲವಿವಾದಕ್ಕೆ ಸಿಎಂ ಐತಿಹಾಸಿಕ ತೀರ್ಮಾನ
    Next Article
    ಮುಂದಿನ 24 ಗಂಟೆ ಎಲ್ಲೆಲ್ಲಿ ಮಳೆ? ಹವಾಮಾನ ಇಲಾಖೆಯ ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment