Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ತಂಗಿ ವಿರುದ್ಧ ವಂಚನೆ ಕೇಸ್: ವಿಚಾರಣೆ ಬಳಿಕ ನಟಿ ಕಾರುಣ್ಯ ರಾಮ್ ಹೇಳಿದ್ದೇನು ?

    Source: Guaranteenws

    03 Feb 2026, 06:55 PM
    1 month ago

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಕಾರುಣ್ಯ ರಾಮ್ ಅವರ ತಂಗಿಯ ಮೇಲೆ ಕೇಳಿಬಂದಿದ್ದ ವಂಚನೆ ಆರೋಪದ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಕಮಿಷನರ್ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ ನಟಿ ಕಾರುಣ್ಯ ರಾಮ್ ಸತ್ಯ ಹೊರಂಬಂದಿದೆ, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಏನಿದು ಪ್ರಕರಣ ? ಇತ್ತೀಚೆಗೆ ಕಾರುಣ್ಯ ರಾಮ್ ಅವರ ತಂಗಿಯ ಹೆಸರಿನಲ್ಲಿ ವಂಚನೆ ನಡೆದಿದೆ ಎಂಬ ವದಂತಿಗಳು ಹಬ್ಬಿದ್ದವು. ಇದೇ ವಿಷಯವಾಗಿ ನಟಿಗೆ ಬೆದರಿಕೆ ಕರೆಗಳು ಹಾಗೂ […] Source
    Click here to Read More
    Previous Article
    ಬ್ರೇಕಪ್ ಹೃದಯಗಳಿಗೆ ‘ಕಲ್ಟ್’ ಇಮೋಷನಲ್ ರೈಡ್
    Next Article
    ಹತ್ತು ವರ್ಷಗಳ ಪ್ರೀತಿಯ ಪಯಣ: ಪತ್ನಿಯೊಂದಿಗಿನ ಸುಂದರ ಕ್ಷಣಗಳನ್ನು ಹಂಚಿಕೊಂಡ ರಿಷಬ್ ಶೆಟ್ಟಿ

    Related ಸಿನಿಮಾ Updates:

    Are you sure? You want to delete this comment..! Remove Cancel

    Comments (0)

      Leave a comment