Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಳೆ-ಬೆಳೆ-ಇಷ್ಠಾರ್ಥ ಸಿದ್ದಿಗಾಗಿ ಸಾಮೂಹಿಕ ಪ್ರಾರ್ಥನೆ ; ಮಾರಸಿಂಗನಹಳ್ಳಿಯಲ್ಲಿ ಸಿಡಿ ಉತ್ಸವ ಸಂಪನ್ನ

    Source: Nudikarnataka

    17 Feb 2026, 06:28 PM
    2 weeks ago

    ಮಂಡ್ಯ ತಾಲೂಕಿನ ಮಾರಸಿಂಗಹಳ್ಳಿಯಲ್ಲಿ ಐತಿಹಾಸಿಕ ಭಾವೈಕ್ಯತೆಯ ಸಿಡಿ ಮಹೋತ್ಸವವು ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು. ಜ.೬ರಂದು ಆರಂಭಗೊಂಡ ಭಾವೈಕ್ಯತೆಯ ಸಿಡಿ ಉತ್ಸವಕ್ಕೆ ಶುಕ್ರವಾರ ರಾತ್ರಿ ಶ್ರೀ ಕಾಳಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮೀಸಲು ನೀರು ತಂದು, ತಮಟೆ ನಗಾರಿ ಮೇಳದಲ್ಲಿ ನಾಡಿಗೆ ಮತ್ತು ಗ್ರಾಮಕ್ಕೆ ಯಾವುದೇ ಕೆಡಕು, ಅನಾವುತಗಳಾಗದಿರಲಿ ಎಂದು ಪ್ರಾರ್ಥಿಸಿ, ಸಾಮೂಹಿಕ ಪೂಜೆ ಸಲ್ಲಿಸಿದರು. ಉತ್ಸವ ಪ್ರಯುಕ್ತ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಜ.೭ರಂದು ಸಿಡಿ ಮಹೋತ್ಸವಕ್ಕಾಗಿ ತಮಟೆ ನಗಾರಿ ಮೇಳದಲ್ಲಿ ಮುಂಜಾನೆ ಮನೆ ಮನೆಗಳಿಂದ […] The post ಮಳೆ-ಬೆಳೆ-ಇಷ್ಠಾರ್ಥ ಸಿದ್ದಿಗಾಗಿ ಸಾಮೂಹಿಕ ಪ್ರಾರ್ಥನೆ ; ಮಾರಸಿಂಗನಹಳ್ಳಿಯಲ್ಲಿ ಸಿಡಿ ಉತ್ಸವ ಸಂಪನ್ನ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕೈಗಾರಿಕೆ ಸ್ಥಾಪನೆಗೆ ಮಂಡ್ಯದಲ್ಲಿ 105 ಎಕರೆ ಭೂಮಿ ಸಿದ್ಧವಿದೆ : HDK ಗೆ ಎಂ.ಬಿ.ಪಾಟೀಲ್ ಪತ್ರ
    Next Article
    ಪದೇ ಪದೇ ಅದನ್ನೇ ಪ್ರಶ್ನೆ ಮಾಡ್ಬೇಡಿ: ಹೈಕಮಾಂಡ್ ಹೇಳಿದಂತೆ ಕೇಳ್ತೇನೆ- ಸಿಎಂ ಸಿದ್ದರಾಮಯ್ಯ ಗರಂ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment