Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ | ಇಂಡುವಾಳು ಗ್ರಾ.ಪಂ. ಅಕ್ರಮ : ನಾಲ್ವರು ಅಧಿಕಾರಿಗಳು ಅಮಾನತು

    Source: Nudikarnataka

    17 Feb 2026, 06:32 PM
    2 weeks ago

    ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ1281 ಕಡತ ನಾಪತ್ತೆ ಹಾಗೂ 1881 ಅಕ್ರಮ ಇ-ಖಾತೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪವೆಸಗಿದ ಆರೋಪದ ಮೇಲೆ ಇಬ್ಬರು ಪಿಡಿಒ ಸೇರಿದಂತೆ ನಾಲ್ವರು ಅಧಿಕಾರಿಗಳು ಅಮಾನತುಗೊಳಿಸಿ ಮಂಡ್ಯ ಜಿ.ಪಂ.ಸಿಇಓ ಕೆ.ಆ‌ರ್.ನಂದಿನಿ ಆದೇಶಿಸಿದ್ದಾರೆ. ಈ ಹಿಂದೆ ಇಂಡುವಾಳು ಗ್ರಾಪಂ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದ್ದ ಸಿದ್ಧರಾಜು, ದಯಾನಂದ, ಕಾರ್ಯದರ್ಶಿ ಮರಿಲಿಂಗಯ್ಯ ಹಾಗೂ ದ್ವಿತೀಯ ದರ್ಜೆ ಸಹಾಯಕಿ ರಾಣಿ ಅಮಾನತುಗೊಂಡವರು. ಇವರು ಇ-ಸ್ವತ್ತು ನಮೂನೆ 9/11 ಎ ವಿತರಿಸುವಲ್ಲಿ ಕರ್ತವ್ಯಲೋಪ ಎಸಗಿರುವುದು ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ […] The post ಮಂಡ್ಯ | ಇಂಡುವಾಳು ಗ್ರಾ.ಪಂ. ಅಕ್ರಮ : ನಾಲ್ವರು ಅಧಿಕಾರಿಗಳು ಅಮಾನತು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    Indian Army: ಅಗ್ನಿವೀರ್ 2026ಕ್ಕೆ ಅರ್ಜಿ ಪ್ರಾರಂಭ; 25 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ಜರಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ!
    Next Article
    ಕೃಷಿ ಸಚಿವರ ಮನವಿಗೆ ಸ್ಪಂದನೆ : 22,000 ಕ್ಕೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಹಣ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment