Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ | ಡಾ.ಹಾಮಾನ ಪ್ರಶಸ್ತಿ ಪ್ರದಾನ : ಕನ್ನಡ ಸಂಶೋಧನಾ ಕಮ್ಮಟ

    Source: Nudikarnataka

    17 Feb 2026, 06:27 PM
    2 weeks ago

    ಕರ್ನಾಟಕ ಸಂಘದ ವತಿಯಿಂದ ೧೩ನೇ ವರ್ಷದ ಡಾ.ಹಾಮಾನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆ.೧೯ರಂದು ಸಂಜೆ ೫.೩೦ಕ್ಕೆ ಮಂಡ್ಯನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ ತಿಳಿಸಿದರು. ಮಂಡ್ಯದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಹಾಮಾನ ಜಾನಪದ ಹಿರಿಯ ಪ್ರಶಸ್ತಿಗೆ ಸಾಹಿತಿ ಡಾ.ಡಿ.ಕೆ.ರಾಜೇಂದ್ರ ಅವರನ್ನು ಆಯ್ಕೆ ಮಾಡಿದ್ದು, ೫೦ ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು, ಡಾ.ಹಾಮಾನ ಜಾನಪದ ಯುವ ಪ್ರಶಸ್ತಿಗೆ ನಂಜನಗೂಡಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎಂ.ಕೆಂಪಮ್ಮ ಅವರನ್ನು […] The post ಮಂಡ್ಯ | ಡಾ.ಹಾಮಾನ ಪ್ರಶಸ್ತಿ ಪ್ರದಾನ : ಕನ್ನಡ ಸಂಶೋಧನಾ ಕಮ್ಮಟ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಫೆ-26ಕ್ಕೆ ರಶ್ಮಿಕಾ ಜೊತೆ ವಿಜಿ ಮದುವೆ.. ಮಾ-4ಕ್ಕೆ ರಾಯಲ್ ರಿಸೆಪ್ಷನ್
    Next Article
    ಬಜೆಟ್‌ನಲ್ಲಿ ದಲಿತ ಸಮುದಾಯಕ್ಕಾಗಿರುವ ವಂಚನೆ ಸರಿಪಡಿಸಿ : ವೆಂಕಟಗಿರಿಯಯ್ಯ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment