Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬೆಳಗಾವಿಯಲ್ಲಿ ತಡರಾತ್ರಿ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಅಪಮಾನ: ಬಿಗುವಿನ ವಾತಾವರಣ

    Source: HOSADIGANTHA

    24 Feb 2026, 05:11 PM
    1 week ago

    ಹೊಸದಿಗಂತ ವರದಿ ಬೆಳಗಾವಿ: ಯಾರೋ ಕಿಡಗೇಡಿಗಳು ತಡರಾತ್ರಿ ಮಚ್ಚೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ‌ ಯಾವುದೋ ಪದಾರ್ಥವನ್ನು ಹಚ್ಚಿ ಅಪಮಾನ‌ ಮಾಡಿರುವ ಕುರಿತು ದೂರು ಬಂದಿದೆ. ಘಟನಾ ಸ್ಥಳಕ್ಕೆ‌ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.‌ ಪ್ರತಿಮೆಯ ಮೇಲಿದ್ದ ಪದಾರ್ಥದ ಮಾದರಿಯನ್ನು ಸಂಗ್ರಹಿಸಿ ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳದ ಸಮೀಪದಲ್ಲೇ ಸಿಸಿಟಿವಿ ಕ್ಯಾಮರಾ ಇರುವುದರಿಂದ ಅದರ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ‌ ನಡೆಸುತ್ತಿದ್ದಾರೆ. ‌ ಈ‌ ಕೃತ್ಯದ ಬಗ್ಗೆ ದೂರುದಾರರನ್ನು ವಿಚಾರಣೆಗೊಳಪಡಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ […] The post ಬೆಳಗಾವಿಯಲ್ಲಿ ತಡರಾತ್ರಿ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಅಪಮಾನ: ಬಿಗುವಿನ ವಾತಾವರಣ appeared first on HOSA DIGANTHA. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    LIFE | ಬಾಲ್ಯವನ್ನು ಆನಂದಿಸುವ ಮುನ್ನವೇ ದೊಡ್ಡವರಾಗಿಬಿಟ್ಟೆವೋ ಏನೋ!
    Next Article
    WEATHER | ಏನೂ ಸ್ಪೆಷಲ್‌ ಇಲ್ಲ, ರಾಜ್ಯದಲ್ಲಿ ಇಂದು ಕೂಡ ಒಣಹವೆ ಮುಂದುವರಿಕೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment