Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ | ವಿನಯ್ ಕುಮಾರ್ ಹುಟ್ಟುಹಬ್ಬ : ವಚನ ಗಾಯನ ಯಶಸ್ವಿ

    Source: Nudikarnataka

    24 Feb 2026, 12:18 PM
    1 week ago

    ಮಂಡ್ಯದ ಕಾಯಕಯೋಗಿ ಫೌಂಡೇಶನ್ ಸಿದ್ದಗಂಗಾ ಶ್ರೀ ಸೇವಾ ಸಮಿತಿ  ಇವರ ವತಿಯಿಂದ ಸ್ವರ್ಣಸಂದ್ರ ಬಡಾವಣೆಯ ಶಿವಕುಮಾರ ಸ್ವಾಮೀಜಿ ಉದ್ಯಾನವನದಲ್ಲಿ ಎಲ್ಲರೊಳಗೊಂದಾಗು ಟ್ರಸ್ಟಿನ ಅಧ್ಯಕ್ಷ ಎಂ. ವಿನಯ್ ಕುಮಾರ್ ಅವರ 36ನೇ ವರ್ಷದ ಹುಟ್ಟುಹಬ್ಬ ಹಾಗೂ ತಂಡದವರಿಂದ ವಚನ ಗಾಯನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಗರಸಭೆಯ ಮಾಜಿ ಸದಸ್ಯ ಕೆ ವಿದ್ಯಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾಯಕಯೋಗಿ ಫೌಂಡೇಶನ್ ನ ಅಧ್ಯಕ್ಷರಾದ ಎಂ ಶಿವಕುಮಾರ್, ಸಮಾಜ ಸೇವಕ ಆರ್ ಯೋಗಾನಂದ, ಹಿರಿಯ ವಕೀಲರಾದ ಬಸವಯ್ಯ, ನಿವೃತ್ತ ದೈಹಿಕ ಶಿಕ್ಷಕ ಹೆಚ್ […] The post ಮಂಡ್ಯ | ವಿನಯ್ ಕುಮಾರ್ ಹುಟ್ಟುಹಬ್ಬ : ವಚನ ಗಾಯನ ಯಶಸ್ವಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಂಡ್ಯ | ಜೈ ಕರ್ನಾಟಕ ಪರಿಷತ್ತಿಗೆ ಹೊಸ ಸದಸ್ಯರ ಸೇರ್ಪಡೆ
    Next Article
    ಅಂದು ಹಣಕಾಸು ಮಂತ್ರಿ ಮಾಡಿದ್ದು ಯಾರು? ಸಿದ್ದರಾಮಯ್ಯಗೆ ಹಳೆಯ ಇತಿಹಾಸ ನೆನಪಿಸಿದ ಕುಮಾರಣ್ಣ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment