Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ| ಅನುದಾನ ವ್ಯರ್ಥವಾಗದಂತೆ ಕಾಮಗಾರಿ ಅನುಷ್ಟಾನಕ್ಕೆ ಸೂಚನೆ

    Source: Nudikarnataka

    26 Feb 2026, 05:15 PM
    5 days ago

    ಲಿಂಕ್ ಡಾಕ್ಯೂಮೆಂಟ್ ನಲ್ಲಿ 274 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, 161 ಕಾಮಗಾರಿಗಳು ಪೂರ್ಣಗೊಂಡಿದ್ದು, 88 ಕಾಮಗಾರಿಗಳು ಪ್ರಗತಿಯಲ್ಲಿವೆ, ಪ್ರಗತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಮಂಡ್ಯ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅಧಿಕಾರಿಗಳಿಗೆ ಸೂಚಿಸಿದರು. ಜಿ.ಪಂ.ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬದಲಾವಣೆ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮಾರ್ಚ್ 10ನೇ ತಾರೀಖಿನೊಳಗೆ ವೆಚ್ಚ ಭರಿಸಬೇಕು ಎಂದು ಅಭಿಯಂತರರುಗಳಿಗೆ ಸೂಚಿಸಿದರು. ಜಿ.ಪಂ. ಮತ್ತು ತಾ.ಪಂ. ಅಭಿವೃದ್ಧಿ ಅನುದಾನ: ಯಾವುದಾದರೂ ಕಾಮಗಾರಿಗಳಿಗೆ ಹೆಚ್ಚುವರಿ ಕಾಲಾವಕಾಶದ […] The post ಮಂಡ್ಯ| ಅನುದಾನ ವ್ಯರ್ಥವಾಗದಂತೆ ಕಾಮಗಾರಿ ಅನುಷ್ಟಾನಕ್ಕೆ ಸೂಚನೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಭಾರತದ ಸಂವಿಧಾನವನ್ನು ಅರ್ಥೈಹಿಸಿಕೊಳ್ಳಿ : ವಿನಯ್‌ ಕುಮಾರ್‌
    Next Article
    ಎಸ್ಐಆರ್ | ಮಂಡ್ಯದಲ್ಲಿ ಮತದಾರರ ಮ್ಯಾಪಿಂಗ್ : ಶೇ.81.64 ಸಾಧನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment