Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭ್ರಷ್ಟಾಚಾರದ ಆರೋಪ ಸಾಬೀತಿಗೆ ಡಿ.ಸಿ.ತಮ್ಮಣ್ಣ ಬಹಿರಂಗ ಸವಾಲು

    Source: Nudikarnataka

    04 Mar 2026, 10:53 AM
    7 hours ago

    ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ರವರು ಕಳೆದ ಮೂರು ದಿನಗಳ ಹಿಂದೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿರುವ ಭ್ರಷ್ಟಾಚಾರ ಹಾಗೂ ತಮ್ಮ ಅಧಿಕಾರಾವಧಿಯಲ್ಲಿ ಮಂಜೂರಾಗಿರುವ ಯೋಜನೆ ಮತ್ತು ಅನುದಾನದ ಬಗ್ಗೆ ಸಾಬೀತುಪಡಿಸಲು ಬಹಿರಂಗ ಚರ್ಚೆಗೆ ಮುಂದಾಗಲಿ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸವಾಲು ಹಾಕಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ದಕ್ಷಿಣ ಭಾರತ ವ್ಯಾಪ್ತಿಯ ಏಕೈಕ ಪ್ರಧಾನಿ ಎಂಬುವುದನ್ನು ಶಾಸಕರು ಅರಿಯಬೇಕು, ದೇವೇಗೌಡರ 60 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಹಲವು ಸಾಧನೆಗೈದಿದ್ದಾರೆ. ದೇವೇಗೌಡರು […] The post ಭ್ರಷ್ಟಾಚಾರದ ಆರೋಪ ಸಾಬೀತಿಗೆ ಡಿ.ಸಿ.ತಮ್ಮಣ್ಣ ಬಹಿರಂಗ ಸವಾಲು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ದಾವಣಗೆರೆ: ಕೋಟಿ ಆಸ್ತಿ ಬೇಡ, ಮುಕ್ತಿಯ ಹಾದಿ ಸಾಕು! ಉದ್ಯಮಿ ದಂಪತಿ ಸೇರಿ ನಾಲ್ವರಿಂದ ಕಠಿಣ ಜೈನ ಸನ್ಯಾಸತ್ವ ಸ್ವೀಕಾರ
    Next Article
    ಶಿವಮೊಗ್ಗ ಅಂಡರ್​ ಅಟ್ಯಾಕ್​​, ಇಬ್ಬರು ಕಾಂಗ್ರೆಸ್​ ಮುಖಂಡರು ಉಚ್ಚಾಟನೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment