Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೋಮುಸೌಹಾರ್ದ ಕದಡುವ ಯತ್ನ | ಕನ್ನೇರಿಸ್ವಾಮಿ ಮಂಡ್ಯ ಪ್ರವೇಶಿಸದಂತೆ ನಿರ್ಬಂಧಿಸಲು ಒತ್ತಾಯ

    Source: Nudikarnataka

    05 Mar 2026, 09:16 AM
    7 hours ago

    ವಿವಾದಿತ ಕೋಮು ಭಾಷಣಕಾರ ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲೆಯ ಕನ್ನೇರಿ ಮಠದ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮೀಜಿ ಮಂಡ್ಯ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರುವಂತೆ ಮಂಡ್ಯ ಜಿಲ್ಲೆಯ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು ಮಂಡ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯ ಮನವಿ ಸಲ್ಲಿಸಿ ಒತ್ತಾಯಿಸಿದ್ಧಾರೆ. ಮಳವಳ್ಳಿ ತಾಲ್ಲೂಕಿನ ಸಂಪೂರ್ಣ ಸಾವಯವ ಕೃಷಿ ಸಂಘಟನೆ (ರಿ) ಅಧ್ಯಕ್ಷ ಮಹೇಶ್ ಕುಮಾರ್ ಎಂಬುವವರು ಮಾ.6 ರಂದು ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಯೊಂದಕ್ಕೆ ವಿವಾದಿತ ಕನ್ನೇರಿಸ್ವಾಮಿಯನ್ನು  ಆಹ್ವಾನಿಸಿದ್ದು, ಈ ಕಾರ್ಯಕ್ರಮ ಸ್ವಾಮೀಜಿ ಆಗಮಿಸುವ […] The post ಕೋಮುಸೌಹಾರ್ದ ಕದಡುವ ಯತ್ನ | ಕನ್ನೇರಿಸ್ವಾಮಿ ಮಂಡ್ಯ ಪ್ರವೇಶಿಸದಂತೆ ನಿರ್ಬಂಧಿಸಲು ಒತ್ತಾಯ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್….
    Next Article
    ಕಾರು ಒಡೆದ ಕೇಸ್​​ಗೆ ಟ್ವಿಸ್ಟ್​​, ಒಂದು ಕಂಪ್ಲೆಂಟ್​​​ನ ಕತೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment