Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆ ಮೇಲೆ ದಾಳಿ: ರಾಜಿ ಮಾಡಿಕೊಂಡ ದುರ್ಬಲ ಪ್ರಧಾನಿ : ರಾಹುಲ್ ವಾಗ್ದಾಳಿ

    Source: Nudikarnataka

    05 Mar 2026, 11:29 AM
    7 hours ago

    ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಐರಿಸ್ ದೇನಾದ ಮೇಲೆ ಅಮೆರಿಕಾ ದಾಳಿ ಮಾಡಿದ ಒಂದು ದಿನದ ನಂತರ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷ ಭಾರತೀಯ ಉಪಖಂಡದ ಹತ್ತಿರ ಬಂದಿದ್ದರೂ ಅವರು ಮೌನವಾಗಿದ್ದಾರೆ ಎಂದು ಆರೋಪಿಸಿದ್ದಾರೆ. “ದೇಶಕ್ಕೆ ಈ ಸಮಯದಲ್ಲಿ ಸ್ಥಿರವಾದ ಮತ್ತು ದೃಢವಾದ ನಾಯಕತ್ವ ಬೇಕು, ಆದರೆ ನಮಗೆ ಸಿಕ್ಕಿರುವುದು ‘ರಾಜಿ ಮಾಡಿಕೊಂಡ ದುರ್ಬಲ ಪ್ರಧಾನಿ’,  ಅವರು ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನು […] The post ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆ ಮೇಲೆ ದಾಳಿ: ರಾಜಿ ಮಾಡಿಕೊಂಡ ದುರ್ಬಲ ಪ್ರಧಾನಿ : ರಾಹುಲ್ ವಾಗ್ದಾಳಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಚೆಕ್‌ ಬೌನ್ಸ್‌ ಪ್ರಕರಣ | ಮೂಡಿಗೆರೆಯ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಪರಾಧಿ : ಹೈಕೋರ್ಟ್
    Next Article
    ಫೋನ್ ಟ್ಯಾಪಿಂಗ್ ಆಗಿಲ್ಲ: ದಾಖಲೆಗಳಿದ್ರೆ ಕೊಡಲಿ- ಗೃಹ ಸಚಿವ ಪರಮೇಶ್ವರ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment