Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜಗಳೂರು|ಕೆರೆ ಒತ್ತುವರಿ: ತಾಲೂಕು ಆಡಳಿತದಿಂದ ತೆರವು ಕಾರ್ಯಾಚರಣೆ 

    Source: Dinamana

    05 Mar 2026, 04:48 PM
    7 hours ago

    ಜಗಳೂರು : ಪಟ್ಟಣದ ಕೆರೆಯನ್ನು ಒತ್ತುವರಿ ಮಾಡಿರುವುದನ್ನು  ತೆರವು ಮಾಡುವ ಕಾರ್ಯಾಚರಣೆ  ಗುರುವಾರ ಬೆಳ್ಳಂ ಬೆಳಗ್ಗೆ ನಡೆಯಿತು. ಮುಂಜಾನೆಯೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಕೆರೆಯನ್ನು ಒತ್ತುವರಿ ಮಾಡಿ ಮನೆಗಳನ್ನು ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಕಟ್ಟಡ ಗಳನ್ನು ತೆರೆವು  ಗೊಳಿಸುವ ಕಾರ್ಯವು  ಟಾಸ್ಕ್ ಫೊರ್ರ್ಸ್ ಸಮಿತಿವತಿಯಿಂದ ಬಿಗಿ ಪೊಲೀಸ್ ಬಂದು ಬಸ್ತ್ ನೊಂದಿಗೆ ಯಾವುದೇ ಅಹಿತಕರ  ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಿಂದ ತೆರವು ಕಾರ್ಯಾಚರಣೆ ಮಾಡಲಾಯಿತು. ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ತಾಲೂಕು ದಂಡಾಧಿಕಾರಿ ಸೈಯದ್ ಕಲೀಂ ಉಲ್ಲಾ ಮಾತನಾಡಿ, […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಲೋಕಾಯುಕ್ತ ದಾಳಿ: ಕರ್ನಾಟಕದಾದ್ಯಂತ 8 ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ 35.65 ಕೋಟಿ ಮೌಲ್ಯದ ಆಸ್ತಿ ಜಪ್ತಿ
    Next Article
    ಕರ್ನಾಟಕ ಬಜೆಟ್ 2026-27: ಸಿದ್ದು ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ, ಶಿಕ್ಷಣ-ಕೃಷಿ-ಸಾರಿಗೆ ಕ್ಷೇತ್ರದಲ್ಲಿ ಜನರ ಡಿಮ್ಯಾಂಡ್ ಲಿಸ್ಟ್!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment