Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದಾಸೋಹ ಸಂಸ್ಕೃತಿ ಉತ್ಸವಕ್ಕೆ ಸಕಲ ಸಿದ್ದತೆ

    Source: Dinamana

    05 Mar 2026, 04:37 PM
    8 hours ago

    ಜಗಳೂರು :  ಬರದ ನಾಡಿನಲ್ಲಿ ಶರಣರ ತತ್ವಗಳನ್ನು ಪ್ರತಿಯೊಂದು ಗ್ರಾಮಗಳಿಗೆ ಪಸರಿಸುವಂತಹ ಕೆಲಸವನ್ನು ದೊಣೆಹಳ್ಳಿ ದಾಸೋಹ  ಮಠದಿಂದ ನಡೆಯುತ್ತಿದ್ದು ಮೂರನೇ ದಾಸೋಹ ಸಂಸ್ಕೃತಿ  ಉತ್ಸವಕ್ಕೆ ಸಕಲ ಸಿದ್ದತೆಗಳನ್ನು ಮಾಡಲಾಗಿದೆ. ತಾಲೂಕಿನ ದೊಣೆಹಳ್ಳಿ ಗ್ರಾಮವು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಇದ್ದು ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿದೆ.  ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಹಾದು ಹೋಗಿ ರುವುದರಿಂದ ಬೆಂಗಳೂರಿನಿಂದ ದಾವಣಗೆರೆಯಿಂದ ಉತ್ತರ ಕರ್ನಾಟಕದ ನಾನಾ ಪ್ರದೇಶಗಳಿಗೆ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿಯೇ ಈ ಮಠವು ಅಭಿವೃದ್ಧಿ ಪಾತದತ್ತ ಸಾಗುತ್ತಿದೆ. 17ನೇ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಕರ್ನಾಟಕ ಬಜೆಟ್ 2026-27: ಸಿದ್ದು ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ, ಶಿಕ್ಷಣ-ಕೃಷಿ-ಸಾರಿಗೆ ಕ್ಷೇತ್ರದಲ್ಲಿ ಜನರ ಡಿಮ್ಯಾಂಡ್ ಲಿಸ್ಟ್!
    Next Article
    ಅಡಿಕೆ ಧಾರಣೆ | 5 ಮಾರ್ಚ್‌ | ಇಂದಿನ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ರೇಟ್‌

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment