Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ | ಹೆಚ್.ಸಿ.ಅಭಿಲಾಷ್ ಗೆ ಪಿಎಚ್.ಡಿ. ಪದವಿ

    Source: Nudikarnataka

    06 Mar 2026, 11:15 AM
    15 hours ago

    ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಗ್ರಾಮದ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಹೆಚ್. ಕೆ. ಚಂದ್ರಹಾಸ ಮತ್ತುಯಶೋಧ ದಂಪತಿಗಳ ಪುತ್ರ ಹೆಚ್.ಸಿ.ಅಭಿಲಾಷ್ ಅವರು ಗಣಿತಶಾಸ್ತ್ರ ವಿಷಯದಲ್ಲಿ ಡಾ. ಷಣ್ಮುಖ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘A STUDY ON SOME RESULTS ON ENERGY OF GRAPHS’ ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿಗೆ ಅಂಗೀಕರಿಸಿದೆ. ಪ್ರಸ್ತುತ ಮಂಡ್ಯದ ಕಾವೇರಿನಗರದ ನಿವಾಸಿಯಾಗಿರುವ ಇವರು, ನಾಗಾರ್ಜುನ ಎಜುಕೇರ್, ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಅಕಾಡೆಮಿಕ್ ಡೀನ್ ಹಾಗೂ ಗಣಿತಶಾಸ್ತ್ರ […] The post ಮಂಡ್ಯ | ಹೆಚ್.ಸಿ.ಅಭಿಲಾಷ್ ಗೆ ಪಿಎಚ್.ಡಿ. ಪದವಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಸಿದ್ದರಾಮಯ್ಯ ಬಜೆಟ್‌ ವಿರುದ್ದ ಕಿಡಿಕಾರಿದ ಟ್ರಾನ್ಸ್‌ಜೆಂಡರ್ ಮುಖ್ಯಸ್ಥೆ ಅಕ್ಕೈ ಪದ್ಮಶಾಲಿ
    Next Article
    ರಾಜ್ಯ ಬಜೆಟ್​​, ಶಿವಮೊಗ್ಗ ಜಿಲ್ಲೆಗೆ  ಸಿಕ್ಕಿದ್ದೇನು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment