Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದುಬೈನಿಂದ ಸುರಕ್ಷಿತವಾಗಿ ಮರಳಿದ ಜಗಳೂರು ಪ್ರವಾಸಿಗರು:ಸಂಸದೆ,ಶಾಸಕರ ಪ್ರಯತ್ನಕ್ಕೆ ಮೆಚ್ಚುಗೆ

    Source: Dinamana

    06 Mar 2026, 02:13 PM
    13 hours ago

    ಜಗಳೂರು: ಇಸ್ರೇಲ್–ಇರಾನ್ ನಡುವಿನ ಯುದ್ದದ ಕಾರಣದಿಂದ ವಿಮಾನ ಸೌಲಭ್ಯ ರದ್ದಾಗಿ 5  ದಿನಗಳಿಂದ ದುಬೈ ನಗರದಲ್ಲಿ ಸಿಲುಕಿದ್ದ ತಾಲ್ಲೂಕಿನ ತೋರಣಗಟ್ಟೆ ಗ್ರಾಮದ 16ಕ್ಕೂ ಹೆಚ್ಚು ಪ್ರವಾಸಿಗರು  ಶಾಸಕರು,ಸಂಸದೆ ಸೇರಿದಂತೆ ಹಲವರ ಪ್ರಯತ್ನದಿಂದ ಕೊನೆಗೂ ಬೆಂಗಳೂರಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಹಾಗೂ ಬಳ್ಳಾರಿ ಶಾಸಕ ಬಿ. ನಾಗೇಂದ್ರ ಅವರು  ಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳಿ ಪ್ರವಾಸಿಗರನ್ನು ಬರ ಮಾಡಿಕೊಂಡರು. ತೋರಣಗಟ್ಟೆ ಗ್ರಾಮದ ನಿವೃತ್ತ ಪ್ರಾಧ್ಯಾಪಕ  ಚಂದ್ರಶೇಖರ್ ತೋರಣಗಟ್ಟೆ ಅವರ ನೇತೃತ್ವದಲ್ಲಿ ಅವರ 16 ಸಂಬಂಧಿಗಳು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಜನಗಣತಿ ಕಾರ್ಯಗಂಭೀರವಾಗಿ ಪರಿಗಣಿಸಿ,ನಿಖರ ದತ್ತಾಂಶ ಸಂಗ್ರಹಿಸಿ:ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಕರೆ
    Next Article
    ಭಿಕ್ಷೆ ಬೇಡಿದ ಹಣದಲ್ಲಿ ಭಕ್ತಾದಿಗಳಿಗೆ ಊಟದ ವ್ಯವಸ್ಥೆ : ಮಂಗಳ ಮುಖಿಯರ ಕಾರ್ಯ ಸಮಾಜಕ್ಕೆ ಮಾದರಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment