Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಿರ್ಮಲಾನಂದನಾಥಶ್ರೀ ಕುರಿತು ರಮೇಶ್ ಬಾಬು ಹೇಳಿಕೆ ಶೋಭೆ ತರುವಂತದ್ದಲ್ಲ : ಸಚ್ಚಿದಾನಂದ

    Source: Nudikarnataka

    15 Mar 2026, 03:29 PM
    8 hours ago

    ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಜತೆಗೆ ವಿವೇಚನೆ ಇರಬೇಕು. ಈ ನಿಟ್ಟಿನಲ್ಲಿ ಶಾಸಕ ಎ.ಬಿ.ರಮೇಶ ಬಾಬು ಬಂಡಿಸಿದ್ದೇಗೌಡ ನೀಡಿರುವ ಹೇಳಿಕೆ ಅವರಿಗೆಯೇ ಶೋಭೆ ತರುವಂತದ್ದಲ್ಲ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಿಚುಂಚನಗಿರಿ ಮಠಕ್ಕೆ 1800 ವರ್ಷದ ಇತಿಹಾಸವಿದೆ. ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಸದುದ್ದೇಶದಿಂದ ಡಾ.ನಿರ್ಮಲಾನಂದನಾಥ ಅವರನ್ನು ನೇಮಿಸಿದರು. ಅದರಂತೆ ನಿರ್ಮಲಾನಂದನಾಥ ಶ್ರೀಗಳು ಕೂಡ ಪ್ರಪಂಚದಾದ್ಯಂತ ಮಠದ ಹಿರಿಮೆಯನ್ನು […] The post ನಿರ್ಮಲಾನಂದನಾಥಶ್ರೀ ಕುರಿತು ರಮೇಶ್ ಬಾಬು ಹೇಳಿಕೆ ಶೋಭೆ ತರುವಂತದ್ದಲ್ಲ : ಸಚ್ಚಿದಾನಂದ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಬೃಹತ್ ಹೋರಾಟ | ಇಮ್ಮಡಿ ಶ್ರೀ 
    Next Article
    ನಿರ್ಮಲಾನಂದನಾಥಶ್ರೀ ಕುರಿತ ಹೇಳಿಕೆ ; ಕ್ಷಮೆ ಕೇಳಿದ ಶಾಸಕ ರಮೇಶ್‌ಬಂಡಿಸಿದ್ದೇಗೌಡ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment