Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಆತ್ಮ ವಿಶ್ವಾಸದಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ : ಚುನಾವಣಾ ವೀಕ್ಷಕ ಕುಮಾರ ರಮಣಿಕಾಂತ್

    Source: Dinamana

    19 Mar 2026, 11:03 AM
    7 hours ago

    ದಾವಣಗೆರೆ, ಮಾ.19 : ಚುನಾವಣೆ ಎನ್ನುವುದು ನಾವು ತಪ್ಪಿಸಿಕೊಳ್ಳಲಾಗದ ಕರ್ತವ್ಯ, ಮತದಾನದ ದಿನದಂದು ಮತಗಟ್ಟೆಯ ಒಳಗೆ ನೀವೇ ಮುಖ್ಯಸ್ಥರು, ನಿಮ್ಮ ಆತ್ಮವಿಶ್ವಾಸ ದಿಂದ ಚುನಾವಣೆ ಕರ್ತವ್ಯ ನಿರ್ವಹಿಸಿ ಎಂದು ಎಂದು ಸಾಮಾನ್ಯ ಚುನಾವಣಾ ವೀಕ್ಷಕರಾದ ಕುಮಾರ ರಮಣಿ ಕಾಂತ್ ತಿಳಿಸಿದರು. ಗುರುವಾರ ಜಿಲ್ಲಾಡಳಿತ ಆವರಣದಲ್ಲಿನ ತುಂಗಭದ್ರ ಭವನದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು. ಆತ್ಮವಿಶ್ವಾಸವು ನಿಮಗೆ ಚುನಾವಣಾ ಆಯೋಗದ ಎಲ್ಲಾ ನಿಯಮಗಳ ಬಗ್ಗೆ ಸರಿಯಾದ ಅರಿವಿದ್ದರೆ ಮಾತ್ರ ಬರುತ್ತದೆ. ಆದ್ದರಿಂದ ಈ ತರಬೇತಿಯನ್ನು ಮತ್ತು ಮುಂದಿನ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ತಮ್ಮ ಬಿಜೆಪಿ ಅಭ್ಯರ್ಥಿ, ಅಣ್ಣ ಜೆಡಿಎಸ್ ಮುಖಂಡ: ದಾವಣಗೆರೆಯಲ್ಲಿ ಮೈತ್ರಿ ಪರ್ವ ಶುರು
    Next Article
    FOOD | ಮನೆಯಲ್ಲೇ ತಯಾರಾಗುತ್ತೆ ರಾಯಲ್ ಫಲೂಡ: ಸ್ವಲ್ಪ ಟೈಮ್ ಬೇಕು ಅಷ್ಟೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment