Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಶೇಕ್ಸ್‌ಪಿಯರ್‌ನಿಂದ ಗೀತೆಯವರೆಗೆ: ಸಾಹಿತ್ಯದ ಸ್ಪರ್ಶ ನೀಡುತ್ತಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್

    Source: just kannada

    21 Mar 2026, 02:29 PM
    2 days ago

      ನವದೆಹಲಿ, March.21,2026: ನ್ಯಾಯಾಂಗ ತೀರ್ಪುಗಳು ಸಾಮಾನ್ಯವಾಗಿ ಕಠಿಣ ಕಾನೂನು ಭಾಷೆಯಲ್ಲಿ, ಜನಸಾಮಾನ್ಯರಿಗೆ ಅರ್ಥವಾಗಲು ಕಷ್ಟವಾಗುವ ರೀತಿಯಲ್ಲಿ ಇರುತ್ತವೆ. ಆದರೆ, ಒಡಿಶಾ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಶ್ರೀಪಾದ್ ದೀಕ್ಷಿತ್ ಅವರು ತಮ್ಮ ವಿಭಿನ್ನ ಶೈಲಿಯಿಂದ ಗಮನ ಸೆಳೆದಿದ್ದಾರೆ. ಶೇಕ್ಸ್‌ಪಿಯರ್‌ನ ಕಾವ್ಯದಿಂದ ಹಿಡಿದು ಭಗವದ್ಗೀತೆಯ ಸಂದೇಶಗಳವರೆಗೆ ಉಲ್ಲೇಖಗಳನ್ನು ಬಳಸುವ ಮೂಲಕ ಅವರು ತೀರ್ಪುಗಳನ್ನು ಹೆಚ್ಚು ಮಾನವೀಯ ಹಾಗೂ ಅರ್ಥಪೂರ್ಣವಾಗಿ ರೂಪಿಸುತ್ತಿದ್ದಾರೆ. ನ್ಯಾಯಮೂರ್ತಿ ದೀಕ್ಷಿತ್ ಅವರು ನೀಡುವ ತೀರ್ಪುಗಳಲ್ಲಿ ಕೇವಲ ಕಾನೂನು ವ್ಯಾಖ್ಯಾನವಷ್ಟೇ ಅಲ್ಲ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನೂ […] The post ಶೇಕ್ಸ್‌ಪಿಯರ್‌ನಿಂದ ಗೀತೆಯವರೆಗೆ: ಸಾಹಿತ್ಯದ ಸ್ಪರ್ಶ ನೀಡುತ್ತಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಎರಡು ಕ್ಷೇತ್ರಗಳ ಟಿಕೆಟ್ ಘೋಷಣೆ- ಸುರ್ಜೇವಾಲ
    Next Article
    ಭದ್ರಾವತಿ: ಯುವಕನ ಕಿರುಕುಳಕ್ಕೆ ಬೇಸತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ?

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment