Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಮ್ಮಪ್ಪ ಜನರಿಗಾಗಿ ಬದುಕಿದವರು, ಸೇವೆಗೆ ಮುಂದೆ ನಿಂತವರು: ವಿನಯ್‌ ಕುಲಕರ್ಣಿ ಪುತ್ರಿಯ ಭಾವುಕ ಪೋಸ್ಟ್‌

    Source: HOSADIGANTHA

    20 Apr 2026, 08:07 AM
    2 days ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ, ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಿದೆ. ಈ ಬೆನ್ನಲ್ಲೇ ಕುಲಕರ್ಣಿ ಪುತ್ರಿಯರ ಭಾವುಕ ಪೋಸ್ಟ್‌ ವೈರಲ್‌ ಆಗಿದೆ. ಪುತ್ರಿ ವೈಶಾಲಿ ಪೋಸ್ಟ್‌ ಮಾಡಿದ್ದು, ಉತ್ತರ ಕರ್ನಾಟಕದಾದ್ಯಂತ ವಿದ್ಯಾರ್ಥಿ ನಾಯಕರಿಂದ ನಾಯಕರಾಗುವವರೆಗೆ ಅವರ ಪಯಣವನ್ನು ಜನ ನೋಡಿದ್ದಾರೆ. ರೈತರ ಜತೆ ಅವರಿಗಿದ್ದ ಬಾಂಧವ್ಯ, ಡೊಡ್ಡ ಡೈರಿ ಕಾರ್ಯಾಚರಣೆ, ಯುವ ರೈತರಿಗೆ ನಮ್ಮ ತಂದೆ ಪ್ರೇರಣೆ. ಎಲ್ಲ ವಯಸ್ಸಿನವರ ಜೊತೆಗೂ ಬೆರೆಯುವ ಅವರ ಸ್ವಭಾವ ಅದ್ಭುತ. ಜನರ […] The post ನಮ್ಮಪ್ಪ ಜನರಿಗಾಗಿ ಬದುಕಿದವರು, ಸೇವೆಗೆ ಮುಂದೆ ನಿಂತವರು: ವಿನಯ್‌ ಕುಲಕರ್ಣಿ ಪುತ್ರಿಯ ಭಾವುಕ ಪೋಸ್ಟ್‌ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    SHOCKING | ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ಗಾಂಧೀಜಿಯ ಮೂರ್ತಿಯೇ ಗಾಯಬ್!‌ ಸೂಮೋಟೊ ಕೇಸ್‌ ದಾಖಲು
    Next Article
    UPSC Insights SECURE SYNOPSIS : 18 April 2026

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment