Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಗಣೇಶ್‌ ವಿ. ಪ್ರಭು ಎಂಬ ನೆನಪಲ್ಲಿ ಉಳಿಯುವ ಪತ್ರಕರ್ತ

    Source: Dinamana

    25 Apr 2026, 05:00 AM
    20 hours ago

    ಎಲ್ಲರೊಂದಿಗಿದ್ದು, ಯಾರನ್ನೂ ಹಚ್ಚಿಕೊಳ್ಳದ, ಪ್ರಾಮಾಣಿಕತೆ ಎಂಬುದು ಮಾತಲ್ಲ, ನಡೆ ಎಂದು ಬದುಕಿ ತೋರಿಸಿದ ಹಿರಿಯ ಗೆಳೆಯ, ಉಡುಪಿಯ ಹಿರಿಯ ಪತ್ರಕರ್ತ ಗಣೇಶ್‌ ವೆಂಕಟೇಶ್‌ ಪ್ರಭು ಇನ್ನಿಲ್ಲ ಎಂಬುದು ನಂಬಲಾಗುತ್ತಿಲ್ಲ. ಜನಾರ್ದನ ಪೂಜಾರಿ ಇರಲಿ, ವಿ.ಎಸ್‌. ಆಚಾರ್ಯ ಇರಲಿ, ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಇರಲಿ, ಅಥವಾ ಇನ್ಯಾವುದೇ ದೊಡ್ಡ ನಾಯಕರು, ಮುಖಂಡರು ಇರಲಿ ಅವ ರನ್ನು ಪ್ರಶ್ನೆಗಳ ಮೂಲಕ ಜಾಡಿಸುವ ಗಟ್ಟಿತನ ಇದ್ದ, ಯಾರ ಮುಲಾಜಿಗೂ ಒಳಗಾಗದ, ಯಾರನ್ನೂ ನಂಬದ ವ್ಯಕ್ತಿತ್ವದ ಪತ್ರಕರ್ತರಾಗಿದ್ದರು. ಪ್ರಭುಗಳು ದಿ ಹಿಂದೂ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಏ.26 ರಂದು ವಾಸವಾಂಬ ಜಯಂತ್ಯೋತ್ಸವ
    Next Article
    ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ- ಸಚಿವ ಕೆ.ವೆಂಕಟೇಶ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment