Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬಡಜೀವದ ಮೇಲೆ ಜವರಾಯನ ಅಟ್ಟಹಾಸ ..! ನಿನ್ನೆ ಸುರಿದ ಅಪಾಯಕಾರಿ ಮಳೆಗೆ ಇನ್ನೊಂದು ಜೀವ ಬಲಿ..

    Source: Guaranteenws

    30 Apr 2026, 05:46 PM
    15 hours ago

    ಬೆಂಗಳೂರು: ಬೆಂಗಳೂರಿನ ಕಸ್ತೂರಬಾ ನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ನಾಗರಿಕರ ಸುರಕ್ಷತೆಯ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಿದೆ. ಆರು ಅಂತಸ್ತಿನ ಕಟ್ಟಡದ ಟೆರಸ್ ಮೇಲೆ ಅವೈಜ್ಞಾನಿಕವಾಗಿ ಹಾಕಲಾದ ಶೀಟ್ ಮತ್ತು ಅದರ ಮೇಲಿಟ್ಟ ಬೃಹತ್ ಕಲ್ಲುಗಳೇ ಈ ದುರಂತಕ್ಕೆ ಕಾರಣ. ನಿನ್ನೆ ಸುರಿದ ಬಿರುಗಾಳಿ ಮಳೆಯ ರಭಸಕ್ಕೆ ಟೆರಸ್ ಮೇಲಿನ ಶೀಟ್ ಹಾರಿಹೋಗಿ ಆ ವೇಳೆ ಅದರ ಮೇಲಿದ್ದ ಬೃಹತ್ ಕಲ್ಲು ನೇರವಾಗಿ ಕೆಳಗೆ ಬಿದ್ದು, ಕಟ್ಟಡದ ಕಾವಲುಗಾರ ಮಂಜುನಾಥ್ ಅವರ ಮನೆಯ ಶೀಟ್ ಅನ್ನು ಸೀಳಿಕೊಂಡು ಅವರ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಒಳಮೀಸಲಾತಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ: ಪರಿಷ್ಕೃತ ರೋಸ್ಟರ್‌ಗೆ ಸಂಪುಟ ಒಪ್ಪಿಗೆ
    Next Article
    ಬೆಂಗಳೂರಿನಲ್ಲಿ ಮಳೆ ಬಂದ್ರೆ ಹುಷಾರ್ ಹುಷಾರ್..!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment