Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ‘ಖಾತೆ ಯಾವುದಾದ್ರೂ ಸರಿ, ಜವಾಬ್ದಾರಿ ನಿಭಾಯಿಸ್ತೇನೆ: ರಾಜಕೀಯ ಚರ್ಚೆ ನಡುವೆ ಪರಮೇಶ್ವರ್ ಆತ್ಮವಿಶ್ವಾಸದ ಮಾತು

    Source: HOSADIGANTHA

    24 May 2026, 07:58 AM
    1 day ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್‌ರಚನೆ ಮತ್ತು ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ಗರಿಗೆದರಿರುವ ಸಂದರ್ಭದಲ್ಲೇ ಗೃಹ ಸಚಿವ ಜಿ. ಪರಮೇಶ್ವರ್ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ತಮ್ಮ ಖಾತೆ ಬದಲಾವಣೆ ಬಗ್ಗೆ ಯಾವುದೇ ಬೇಸರ ಇಲ್ಲ ಎಂದು ಹೇಳಿರುವ ಅವರು, ಪಕ್ಷ ನೀಡುವ ಯಾವ ಜವಾಬ್ದಾರಿಯನ್ನಾದರೂ ನಿಭಾಯಿಸುವ ಸಾಮರ್ಥ್ಯ ನನ್ನಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆ ಚುನಾವಣೆ-ಸಚಿವ ಸಂಪುಟಕ್ಕೆ ಲಿಂಕ್ ಇಲ್ಲ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಹಾಗೂ ಸಚಿವ ಸಂಪುಟ […] The post ‘ಖಾತೆ ಯಾವುದಾದ್ರೂ ಸರಿ, ಜವಾಬ್ದಾರಿ ನಿಭಾಯಿಸ್ತೇನೆ: ರಾಜಕೀಯ ಚರ್ಚೆ ನಡುವೆ ಪರಮೇಶ್ವರ್ ಆತ್ಮವಿಶ್ವಾಸದ ಮಾತು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    Red Rock Sugar | ಸಿಹಿಯೂ ಹೌದು, ಔಷಧಿಯೂ ಹೌದು! ಈ ಕೆಂಪು ಕಲ್ಲುಸಕ್ಕರೆಯ ಅದ್ಭುತ ಗುಣಗಳು ನಿಮಗೆ ಗೊತ್ತಿದ್ಯಾ?
    Next Article
    ಮಂತ್ರಾಲಯದಲ್ಲಿ ವರುಣನ ಆರ್ಭಟ: ಭಕ್ತರಿಗೆ ಆಸರೆಯಾದ ಮಠದ ಕಲ್ಯಾಣ ಮಂಟಪ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment