Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಗುರು ಸಿದ್ದರಾಮಯ್ಯಗೆ ಟಕ್ಕರ್ ಕೊಟ್ರಾ ಸತೀಶ್ ಜಾರಕಿಹೊಳಿ?

    Source: Guaranteenws

    29 May 2026, 12:16 PM
    1 day ago

    ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೊಸ ಅಧಿಕಾರ ಹಂಚಿಕೆಯ ಬೆನ್ನಲ್ಲೇ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಧ್ವಜವನ್ನು ಯಾರು ಹೊತ್ತುಕೊಳ್ಳುತ್ತಾರೆ ಎಂಬ ಚರ್ಚೆಯು ತೀವ್ರಗೊಂಡಿದೆ. ಈ ನಡುವೆ ಜಲ ಸಂಪನ್ಮೂಲ ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿವೆ. “ನಾನೇ ಮುಂದಿನ ಅಹಿಂದ ನಾಯಕ” ಎಂಬಂತಹ ಸಂದೇಶವನ್ನು ಸತೀಶ್ ಜಾರಕಿಹೊಳಿ ಅವರು ನೀಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. “ಅಹಿಂದ ಅಂದರೆ ರಾಜ್ಯದಲ್ಲಿ ಸುಮಾರು 500 ಜಾತಿಗಳಿವೆ. ಯಾರಾದರೂ ಒಬ್ಬರು ಅಹಿಂದ ಧ್ವಜವನ್ನು ಹೊತ್ತುಕೊಂಡು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಡಿ.ಕೆ.ಶಿ ಬಣಕ್ಕೆ ಜಯ; ರಾಜೀವ್ ಗೌಡ ತಿರುಪತಿ ತಿಮ್ಮಪ್ಪನಿಗೆ ಮುಡಿ ಅರ್ಪಣೆ
    Next Article
    ಡಿಕೆಶಿ ತೆಕ್ಕೆಯಲ್ಲಿದ್ದ ನಗರಾಭಿವೃದ್ಧಿ ಖಾತೆ ಯಾರ ಪಾಲು..? ಶುರುವಾಗಿದೆ ಭರ್ಜರಿ ಲಾಬಿ..!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment