Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಡಿಕೆಶಿ ಮೇಲೆ ಗಡೇ ದುರ್ಗಾದೇವಿ ಕೃಪೆ: ದೈವಾಶೀರ್ವಾದದೊಂದಿಗೆ ಸಿಎಂ ಸ್ಥಾನ

    Source: Guaranteenws

    29 May 2026, 11:33 AM
    1 day ago

    ಯಾದಗಿರಿ: ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಯಾದಗಿರಿ ಜಿಲ್ಲೆಯ ಗಡೇ ದುರ್ಗಾದೇವಿಯ ವಿಶೇಷ ಕೃಪೆ ಇದೆ ಎಂಬ ನಂಬಿಕೆ ಭಕ್ತರ ಮತ್ತು ಅಭಿಮಾನಿಗಳ ನಡುವೆ ಹರಡುತ್ತಿದೆ. ಗಡೇ ದುರ್ಗಾದೇವಿಯ ಆಶೀರ್ವಾದವೇ ಡಿಕೆಶಿ ಅವರಿಗೆ ಸಿಎಂ ಯೋಗ ತಂದುಕೊಟ್ಟಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಗಡೇ ದುರ್ಗಾದೇವಿಯ ಪರಮ ಭಕ್ತರಾಗಿರುವ ಡಿ.ಕೆ. ಶಿವಕುಮಾರ್ ಅವರು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ಗೋನಾಳ ಗ್ರಾಮದಲ್ಲಿರುವ ಗಡೇ ದುರ್ಗಾದೇವಿ ದೇವಾಲಯಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. 2020ರಲ್ಲಿ ದೇವಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಡಿಕೆಶಿ ತೆಕ್ಕೆಯಲ್ಲಿದ್ದ ನಗರಾಭಿವೃದ್ಧಿ ಖಾತೆ ಯಾರ ಪಾಲು..? ಶುರುವಾಗಿದೆ ಭರ್ಜರಿ ಲಾಬಿ..!
    Next Article
    ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಬಾಗಿಲು ತಟ್ಟಿದ ಕೆಲ ಕಾಂಗ್ರೆಸಿಗರು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment