Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಅನುದಾನ ಹಂಚಿಕೆ ತಾರತಮ್ಯ: ರಾಜೀನಾಮೆ ಬಳಿಕ ಸಿದ್ದರಾಮಯ್ಯ ಅದೇಶಕ್ಕೆ ಸಹಿ ಹಾಕಬಾರದಿತ್ತು- ಛಲವಾದಿ ನಾರಾಯಣಸ್ವಾಮಿ

    Source: just kannada

    11 Jun 2026, 10:34 AM
    22 hours ago

    ಬೆಂಗಳೂರು,ಜೂನ್,11,2026 (www.justkannada.in): ಹಿಂದುಳಿದ ವರ್ಗ ಇಲಾಖೆಯಲ್ಲಿ ಅನುದಾನ ಹಂಚಿಕೆ ತಾರತಮ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕೆಲವು ಸ್ವಾಮೀಜಿಗಳು ಜನರು ಈಗ ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ.  ರಾಜೀನಾಮೆ ಬಳಿಕ  ಸಿದ್ದರಾಮಯ್ಯ ಅದೇಶಕ್ಕೆ ಸಹಿ ಹಾಕಬಾರದಿತ್ತು ಈ ಕ್ರಮ ಅಸಂವಿಧಾನಿಕ. ಈಗಿನ ಸಿಎಂ ಡಿಕೆ  ಶಿವಕುಮಾರ್ ಗೆ ಹೇಳಿ ಆದೇಶ ಮಾಡಿಸಬಹುದಿತ್ತು. ಆಗ ಸಿದ್ದರಾಮಯ್ಯ ಉಸ್ತುವಾರಿ ಮುಖ್ಯಮಂತ್ರಿ ಅಷ್ಟೆ […] The post ಅನುದಾನ ಹಂಚಿಕೆ ತಾರತಮ್ಯ: ರಾಜೀನಾಮೆ ಬಳಿಕ ಸಿದ್ದರಾಮಯ್ಯ ಅದೇಶಕ್ಕೆ ಸಹಿ ಹಾಕಬಾರದಿತ್ತು- ಛಲವಾದಿ ನಾರಾಯಣಸ್ವಾಮಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಹೈಕಮಾಂಡ್ ನಿಂದ ಸಕಾರಾತ್ಮಕ ಸ್ಪಂದನೆ: ಖಂಡಿತ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ- ‘ಕೈ’ ಶಾಸಕ
    Next Article
    ಜಿ.ಟಿ ದೇವೇಗೌಡರು JDS ಪಕ್ಷ ಬಿಡಲ್ಲ- ಶಾಸಕ ಹೆಚ್.ಡಿ ರೇವಣ್ಣ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment