Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಆಟವಾಡುತ್ತಾ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಇಬ್ಬರು ಮಕ್ಕಳ ದುರ್ಮ*ರಣ

    Source: HOSADIGANTHA

    13 Jun 2026, 04:36 PM
    16 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ದೊಡ್ಡಬಳ್ಳಾಪುರದ ತೊಗರಿ ಘಟ್ಟ ಗ್ರಾಮದಲ್ಲಿ ನಡೆದಿದೆ. ಸವಿತಾ ಮುನಿರಾಜು ಮಗಳು ದಕ್ಷ ಹಾಗೂ ಆಶಾ ಪ್ರದೀಪ್‌ ಮಗ ಧನುಷ್‌ ಮೃತ ದುರ್ದೈವಿಗಳು. ಇಬ್ಬರು ಮಕ್ಕಳು ಕೃಷಿ ಹೊಂಡದ ಬಳಿ ಆಟವಾಡಲು ಹೋದ ವೇಳೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ನಂತರ ಹೊರಬರಲು ಆಗದೇ ಮೃತಪಟ್ಟಿದ್ದಾರೆ. ಅವರು ಹೊಂಡಕ್ಕೆ ಬಿದ್ದ ವೇಳೆ ಸುತ್ತ ಮುತ್ತ ಯಾವುದೇ ಜನರಿಲ್ಲದ ಕಾರಣ ಸಹಾಯಕ್ಕೆ ಧಾವಿಸಲು ಜನರಿಲ್ಲದಂತಾಗಿದೆ. ಕೃಷಿ ಹೊಂಡಕ್ಕೆ […] The post ಆಟವಾಡುತ್ತಾ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಇಬ್ಬರು ಮಕ್ಕಳ ದುರ್ಮ*ರಣ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ನರಸಿಂಹ ಮ@ರ್ಡರ್​! ಅಂಬು ಶಿಕಾರಿ ಸ್ಕೆಚ್​​ ಬೇರೆ ಇತ್ತಾ? ಕೇಸ್​ನ ಬಾಸ್ ಬೇರೆಯವರಾ? ರಿವೆಂಜಾ? ಏಳಿ ಎದ್ದೇಳಿ!?
    Next Article
    ಪಕ್ಕದ ಮನೆಯಲ್ಲಿ ದುರ್ವಾಸನೆ ಬರ್ತಿದೆ ಎಂದು ಪೊಲೀಸರಿಗೆ ದೂರು ಕೊಟ್ಟ ಜನ, ಆಮೇಲೆ ಆಗಿದ್ದೇನು?

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment