Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಐವರು ಕೊಲೆ ಆರೋಪಿಗಳ ಬಂಧನ : ಎಸ್ಪಿ ಶೋಭಾರಾಣಿ

    Source: Nudikarnataka

    19 Jun 2026, 12:03 PM
    9 hours ago

    ಮಂಡ್ಯ : ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿಯಲ್ಲಿ ಮಹೇಶ ಎಂಬ ವ್ಯಕ್ತಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಶೋಭಾರಾಣಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮನಹಳ್ಳಿ ರತ್ನಮ್ಮ  ನೀಡಿದ ದೂರಿನ ಅನ್ವಯ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಏನಿದು ಘಟನೆ ? : ಕಳೆದ ಜೂ.16ರಂದು ರಾತ್ರಿ ವೇಳೆಯಲ್ಲಿ ಮಹೇಶ ಎಂಬಾತನನ್ನು ಫೋನ್ ಮಾಡಿ ಆರೋಪಿಗಳು ಕರೆಯಿಸಿಕೊಂಡು ಗಲಾಟೆ ಮಾಡಿ ಆರೋಪಿಗಳು, ನಂತರ ಹಲ್ಲೆ ಮಾಡಿ ಚಾಕುವಿನಿಂದ […] The post ಐವರು ಕೊಲೆ ಆರೋಪಿಗಳ ಬಂಧನ : ಎಸ್ಪಿ ಶೋಭಾರಾಣಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಂಡ್ಯ | ಜೂ.30 ರಿಂದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಶುರು
    Next Article
    ದುಡ್ಡು ಇದ್ರೇ ಜಗವೆಲ್ಲಾ – ದುಡ್ಡು ಇಲ್ದೇ ಜಗವಿಲ್ಲ……

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment