Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮತದಾನದ ಮಹತ್ವ ಜನರಿಗೆ ತಿಳಿಸಲು ಸಮಗ್ರ ಜಾಗೃತಿ ಅಭಿಯಾನ : ಪಿ. ಎಸ್‌. ವಸ್ತ್ರದ

    Source: Nudikarnataka

    15 Jul 2026, 02:06 PM
    20 hours ago

    ಮಂಡ್ಯ : ಜಿಲ್ಲೆಯ ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಾದ್ಯಂತ ವಿಶೇಷ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಸ್ವೀಪ್‌ ನೋಡಲ್‌ ಅಧಿಕಾರಿ ಪಿ. ಎಸ್‌. ವಸ್ತ್ರದ ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸ್ವೀಪ್‌ ಮತ್ತು ಎಸ್‌ ಐ ಆರ್ – 2026 ರ ಪ್ರಗತಿ ಪರಿಶೀಲನಾ ಸಭೆಯ ನಡೆಯಿತು. ಮತದಾನದ […] The post ಮತದಾನದ ಮಹತ್ವ ಜನರಿಗೆ ತಿಳಿಸಲು ಸಮಗ್ರ ಜಾಗೃತಿ ಅಭಿಯಾನ : ಪಿ. ಎಸ್‌. ವಸ್ತ್ರದ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಡಿ.ಕೆ.ಶಿವಕುಮಾರ್ ವಿರುದ್ಧ ಇ.ಡಿ, ಸಿಬಿಐ ಛೂ ಬಿಡಲು ಹೆಚ್.ಡಿ.ಕೆ – ಶಾ ಷಡ್ಯಂತ್ರ : ಶಾಸಕ ರವಿಕುಮಾರ್ ಗಣಿಗ
    Next Article
    ಸಮಾಜಸೇವೆಗಾಗಿ ಸಮರ್ಪಿಸಿಕೊಂಡ ಚೇತನ ಕೆ.ವಿ.ಶಂಕರಗೌಡ : ಅಂಕೇಗೌಡ ಬಣ್ಣನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment