Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಎಸ್.ಐ.ಆರ್ ಗೊಂದಲಕ್ಕೆ ಸ್ಪಷ್ಟೀಕರಣ ಕೇಳಿದ ಮುಖಂಡರ ಬಂಧನ : ಪೊಲೀಸರ ನಡೆಗೆ ‘ಜಾಗೃತ ಕರ್ನಾಟಕ’ ತೀವ್ರ ಆಕ್ಷೇಪ

    Source: Nudikarnataka

    18 Jul 2026, 11:41 AM
    1 day ago

    ಬೆಂಗಳೂರು : ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಜನರು ಮತ್ತು ಬಿಎಲ್‌ಒಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಲಿಖಿತ ಸ್ಪಷ್ಟನೆ ನೀಡುವಂತೆ ಚುನಾವಣಾ ಆಯೋಗದ ಕಚೇರಿಗೆ ಮನವಿ ಸಲ್ಲಿಸಲು ತೆರಳಿದ್ದ ‘ಜಾಗೃತ ಕರ್ನಾಟಕ’ದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಂತಿಯುತವಾಗಿ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸುವುದಕ್ಕೂ ಅವಕಾಶ ನೀಡದೆ ಮುಖಂಡರನ್ನು ತಡೆದಿರುವ ಕ್ರಮಕ್ಕೆ ಜಾಗೃತ ಕರ್ನಾಟಕ ಸಂಘಟನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ನಡೆಸಿರುವ ಜಾಗೃತ ಕರ್ನಾಟಕ, ಸುಮಾರು 200 […] The post ಎಸ್.ಐ.ಆರ್ ಗೊಂದಲಕ್ಕೆ ಸ್ಪಷ್ಟೀಕರಣ ಕೇಳಿದ ಮುಖಂಡರ ಬಂಧನ : ಪೊಲೀಸರ ನಡೆಗೆ ‘ಜಾಗೃತ ಕರ್ನಾಟಕ’ ತೀವ್ರ ಆಕ್ಷೇಪ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಸತ್ಯಾಗ್ರಹಿ ಸೋನಂ ಅವರನ್ನು ಹೊತ್ತೊಯ್ದ ಪೊಲೀಸರು; ಉಪವಾಸ ಆರಂಭಿಸಿದ ಅಭಿಜಿತ್ ದೀಪ್ಕೆ
    Next Article
    ಸಂಬಂಧಗಳ ಬಲೆಯೊಳಗೆ….

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment