Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಚನ್ನಮ್ಮ ತಾಯಿತನ ಕೊಟ್ಟು ಆಶೀರ್ವಾದ ಮಾಡಿದ್ದಾರೆ : ಸಿ. ಎಸ್. ಪುಟ್ಟರಾಜು

    Source: Nudikarnataka

    26 Jul 2026, 05:32 PM
    13 hours ago

    ಮಂಡ್ಯ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರು ನನಗೆ ತಾಯಿತನ ಕೊಟ್ಟು ಆಶೀರ್ವಾದ ಮಾಡಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಜೆಡಿಎಸ್ ರಾಜ್ಯ ಮಹಿಳಾ ಘಟಕ, ಜಿಲ್ಲಾ ಘಟಕ ಹಾಗೂ ನಗರ ಘಟಕದ ವತಿಯಿಂದ ಏರ್ಪಡಿಸಿದ್ದ ಚನ್ನಮ್ಮ ದೇವೇಗೌಡ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1994 ರಲ್ಲಿ ದೇವೇಗೌಡರು ಸಿಎಂ ಆದ ಸಂದರ್ಭದಲ್ಲಿ ಕೆ.ಆರ್ ಎಸ್ ಡ್ಯಾಂಗೆ ಚನ್ನಮ್ಮ ಭಾಗಿನ ಅರ್ಪಿಸಿದಾಗ ಮೆರವಣಿಗೆ ಮೂಲಕ ಮಂಡ್ಯಕ್ಕೆ ಭಾಗವಹಿಸಿದರು.ಅವರು […] The post ಚನ್ನಮ್ಮ ತಾಯಿತನ ಕೊಟ್ಟು ಆಶೀರ್ವಾದ ಮಾಡಿದ್ದಾರೆ : ಸಿ. ಎಸ್. ಪುಟ್ಟರಾಜು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಹಿರಿಯೂರಿನಲ್ಲಿ ಡಿ.ಸುಧಾಕರ್ ನುಡಿ ನಮನ | ಸಿಎಂ ಡಿಕೆಶಿ, ಸಿದ್ದರಾಮಯ್ಯ ಸೇರಿ ಗಣ್ಯರು ಭಾಗೀ 
    Next Article
    ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ ?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment