Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮೈಸೂರು ಕೇವಲ ಸಾಂಸ್ಕೃತಿಕ ನಗರಿಯಲ್ಲ, ಭಾರತದ ಸನಾತನ ಪ್ರಜ್ಞೆಯ ಕೇಂದ್ರ: ಪ್ರಧಾನಿ ಮೋದಿ ಬಣ್ಣನೆ

    Source: HOSADIGANTHA

    01 Aug 2026, 01:36 PM
    11 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, “ಎಲ್ಲರಿಗೂ ನನ್ನ ನಮಸ್ಕಾರಗಳು” ಎಂದು ಕನ್ನಡದಲ್ಲೇ ಮಾತು ಆರಂಭಿಸಿ ಅಲ್ಲಿ ನೆರೆದಿದ್ದ ಬೃಹತ್ ಜನಸ್ತೋಮದ ದ್ರೋಣ ತದೇಕಚಿತ್ತದ ಗಮನ ಸೆಳೆದರು. ಅವರ ಈ ನಾಡಿನ ಭಾಷೆಯ ಗೌರವಕ್ಕೆ ಸಭಿಕರಿಂದ ಅಭೂತಪೂರ್ವ ಚಪ್ಪಾಳೆ ವ್ಯಕ್ತವಾಯಿತು. ವಿವೇಕ ಸ್ಮಾರಕ ಲೋಕಾರ್ಪಣೆ ಮತ್ತು ಆಶ್ರಮದ ಒಡನಾಟ ಇಲ್ಲಿನ ರಾಮಕೃಷ್ಣ ಆಶ್ರಮದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ‘ವಿವೇಕ ಸ್ಮಾರಕ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ವೈಯಕ್ತಿಕ […] The post ಮೈಸೂರು ಕೇವಲ ಸಾಂಸ್ಕೃತಿಕ ನಗರಿಯಲ್ಲ, ಭಾರತದ ಸನಾತನ ಪ್ರಜ್ಞೆಯ ಕೇಂದ್ರ: ಪ್ರಧಾನಿ ಮೋದಿ ಬಣ್ಣನೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    UPSC Current Affairs Quiz – 1 August 2026 | Daily Prelims Quiz
    Next Article
    Editorial Analysis: The Bay of Bengal as India’s SHANTI Anchor

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment