Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದುಲೀಪ್ ಟ್ರೋಫಿಗೆ ವೇದಿಕೆ ಸಜ್ಜು: ರಜತ್ ಪಾಟಿದಾರ್‌ಗೆ ಕ್ಯಾಪ್ಟನ್ಸಿ, ರುತುರಾಜ್-ಇಶಾನ್‌ಗೂ ಸಿಕ್ತು ಮಹತ್ವದ ಜವಾಬ್ದಾರಿ

    Source: HOSADIGANTHA

    01 Aug 2026, 05:27 PM
    14 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: 2026-27ರ ಭಾರತೀಯ ದೇಶೀಯ ಕ್ರಿಕೆಟ್ ಋತುವಿಗೆ ಪ್ರತಿಷ್ಠಿತ ದುಲೀಪ್ ಟ್ರೋಫಿ ಮೂಲಕ ಅಧಿಕೃತ ಚಾಲನೆ ಸಿಗುತ್ತಿದೆ. ಆಗಸ್ಟ್ 23ರಿಂದ ಸೆಪ್ಟೆಂಬರ್ 10ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿರುವ ಟೂರ್ನಿಗೆ ವಿವಿಧ ವಲಯಗಳ ತಂಡಗಳನ್ನು ಪ್ರಕಟಿಸಲಾಗಿದ್ದು, ಹಲವು ಸ್ಟಾರ್ ಆಟಗಾರರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಹೊಸ ಮುಖಗಳು ಮತ್ತು ಅನುಭವಿ ಆಟಗಾರರ ಸಂಯೋಜನೆಯೊಂದಿಗೆ ಈ ಬಾರಿಯ ಟೂರ್ನಿ ಸಾಕಷ್ಟು ಕುತೂಹಲ ಮೂಡಿಸಿದೆ. ಕೇಂದ್ರ ವಲಯದ ಚುಕ್ಕಾಣಿ ರಜತ್ ಪಾಟಿದಾರ್‌ಗೆ ಕೇಂದ್ರ ವಲಯ […] The post ದುಲೀಪ್ ಟ್ರೋಫಿಗೆ ವೇದಿಕೆ ಸಜ್ಜು: ರಜತ್ ಪಾಟಿದಾರ್‌ಗೆ ಕ್ಯಾಪ್ಟನ್ಸಿ, ರುತುರಾಜ್-ಇಶಾನ್‌ಗೂ ಸಿಕ್ತು ಮಹತ್ವದ ಜವಾಬ್ದಾರಿ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    20,000 ಕ್ಯೂಸೆಕ್ ದಾಟಿದ ಒಳಹರಿವು ; 95 ಅಡಿ ಮುಟ್ಟಿದ ಕೆ.ಆರ್.ಎಸ್ ಅಣೆಕಟ್ಟೆ
    Next Article
    CWG 2026: ಟ್ರಿಪಲ್ ಜಂಪ್‌ನಲ್ಲಿ ಭಾರತದ ಡಬಲ್ ಧಮಾಕಾ; ಬೆಳ್ಳಿ-ಕಂಚಿನ ಪದಕ ಸಾಧನೆ

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment