Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕುತ್ತಾರು ಸೌಹಾರ್ದ ವೃತ್ತ: ದೈವಾರಾಧಕರು, ಭಕ್ತರಲ್ಲಿ ಸಚಿವ ಖಾದರ್ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

    Source: HOSADIGANTHA

    02 Sep 2026, 03:05 PM
    1 day ago

    ಹೊಸದಿಗಂತ ವರದಿ ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರಿನ ನೂತನ ವೃತ್ತದಲ್ಲಿ ಕೊರಗಜ್ಜನ ಹೆಸರು ಹಾಕಿ ದಂಟೆ ಮುಟ್ಟಾಳೆಯ ಪ್ರತಿಕೃತಿಯನ್ನ ಅಳವಡಿಸಿ, ಅದಕ್ಕೆ ಸೌಹಾರ್ದ ವೃತ್ತವೆಂದು ಇನ್ನೊಂದು ಹೆಸರಿಟ್ಟದ್ದಲ್ಲದೆ, ಸಚಿವ ಖಾದರ್ ಅವರು ಅದನ್ನ ರಾತೋ ರಾತ್ರಿ ಬಂದು ಉದ್ಘಾಟಿಸುವ ಉದ್ಧೇಶವೇನೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್.ಕೆ.ಆರ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವೃತ್ತದಲ್ಲಿ ದೈವದ ಹೆಸರು ಹಾಕಿ, ದಂಟೆ ಮುಟ್ಟಾಳೆ ಇಟ್ಟ ಬಳಿಕ ಹಿಂದು ಧರ್ಮದ ಪದ್ಧತಿ ಪ್ರಕಾರ ಅದಕ್ಕೆ ಗೌರವ ನೀಡುವ […] The post ಕುತ್ತಾರು ಸೌಹಾರ್ದ ವೃತ್ತ: ದೈವಾರಾಧಕರು, ಭಕ್ತರಲ್ಲಿ ಸಚಿವ ಖಾದರ್ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕಬ್ಬಿಗೆ ದರ ನಿಗದಿಪಡಿಸಿ, ರೈತರ ಹೊಲಗಳಿಗೆ ತಂತಿಬೇಲಿ ಅಳವಡಿಸಿ: ಸರ್ಕಾರಕ್ಕೆ ಆಮ್ ಆದ್ಮಿ ಪಕ್ಷ ಆಗ್ರಹ
    Next Article
    ಕುತ್ತಾರು ಸರ್ಕಲ್ ವಿವಾದಕ್ಕೆ ಮಂಗಳ: ನೂತನ‌ ‘ಸೌಹಾರ್ದ ವೃತ್ತ’ ಉದ್ಘಾಟಿಸಿದ ಸಚಿವ ಖಾದರ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment