Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪಟಾಕಿ ನಿಷೇಧ ಸಡಿಲಿಕೆ ಅರ್ಜಿ : ಆತುರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಸುಪ್ರೀಂಕೋರ್ಟ್

    Source: just kannada

    03 Sep 2026, 05:00 PM
    1 day ago

    ನವದೆಹಲಿ ,ಸೆಪ್ಟಂಬರ್,3,2026 (www.justkannada.in): ಪಟಾಕಿಗಳ ಮೇಲಿನ ನಿಷೇಧ ಸಡಿಲಿಕೆ ಕುರಿತು ಅರ್ಜಿ ಸಂಬಂಧ ನಾವು ನಾವು ಆತುರದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಪಟಾಕಿಗಳ ಮೇಲಿನ ನಿಷೇಧ ಸಡಿಲಿಕೆ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ  ಸುಪ್ರೀಂ ಕೋರ್ಟ್ ನಾವು ಆತುರದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.ಸೂಕ್ಷ್ಮ ವಿಚಾರದಲ್ಲಿ ಆತುರದ ನಿರ್ಧಾರ ಬೇಡ.  ವಿಚಾರಣೆಯನ್ನು ಸಾವಕಾಶವಾಗಿ ಹಾಗೂ ಎಚ್ಚರಿಕೆಯಿಂದ ನಡೆಸಬೇಕಿದೆ ಎಂದು ತಿಳಿಸಿದೆ. ದೆಹಲಿಯಲ್ಲಿ ಕೆಲವು ಆದೇಶಗಳು ವ್ಯತೀರಿಕ್ತ ಪರಿಣಾಮ ಬೀರಿವೆ. ಕೆಲವು […] The post ಪಟಾಕಿ ನಿಷೇಧ ಸಡಿಲಿಕೆ ಅರ್ಜಿ : ಆತುರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಸುಪ್ರೀಂಕೋರ್ಟ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ನನಗೆ ಟಾಸ್ಕ್ ಕೊಟ್ಟಿದ್ರು: ಬೆಳಿಗ್ಗೆ 5 ಗಂಟೆಗೆ ಹೋಗಿ ಬಾಗಿಲು ತಟ್ಟಿದ್ದೆ-ಹೆಚ್ ಡಿಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು
    Next Article
    180 ಕೋಟಿ ಹಗರಣ ಮಾಡಿ ಏನು ಮಾಡಿಲ್ಲ ಅಂದ್ರೆ ಹೇಗೆ? ಶಾಸಕ ಸುನೀಲ್ ಕುಮಾರ್ ವಾಗ್ದಾಳಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment