Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕರಾವಳಿಯಲ್ಲಿ ಮಳೆ ಕೈಕೊಟ್ಟರೂ ಕೈಬಿಡದ ಕಡಲು: ಕೈರಂಪಣಿ ಬಲೆಗಳಿಗೆ ಬೀಳುತ್ತಿದೆ ಭರ್ಜರಿ ಮೀನು!

    Source: HOSADIGANTHA

    04 Sep 2026, 08:13 AM
    5 days ago

    ಹೊಸದಿಗಂತ ವರದಿ ಬೈಂದೂರು: ಕರಾವಳಿ ಭಾಗದಲ್ಲಿ ಆಗಸ್ಟ್‌ ತಿಂಗಳ ಮಳೆ ಅಬ್ಬರ ಕಡಿಮೆಯಾಗಿರುವುದು ಮೀನುಗಾರರಲ್ಲಿ ಆತಂಕ ಮೂಡಿಸಿದ್ದರೂ, ಇದೀಗ ಕೈರಂಪಣಿ ಬಲೆಗಳಿಗೆ ಭರ್ಜರಿ ಮೀನು ಸಿಗುತ್ತಿರುವುದು ಕೊಂಚ ನೆಮ್ಮದಿ ತಂದಿದೆ. ಕಳೆದೊಂದು ವಾರದಿಂದ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿಯ ಹಲವು ಕಡೆಗಳಲ್ಲಿ ಉತ್ತಮ ಮೀನುಗಾರಿಕೆ ಕಂಡುಬಂದಿದ್ದು, ಮಾರುಕಟ್ಟೆಯಲ್ಲೂ ತಾಜಾ ಮೀನುಗಳ ಲಭ್ಯತೆ ಹೆಚ್ಚಾಗಿದೆ. ಮಳೆ ಕಡಿಮೆಯಾದರೂ ಮೀನುಗಾರಿಕೆಗೆ ಚೇತರಿಕೆ ಮಳೆಗಾಲ ಆರಂಭವಾದ ಬಳಿಕ ಸಾಮಾನ್ಯವಾಗಿ ಒಂದೆರಡು ತಿಂಗಳು ಕೈರಂಪಣಿ ಬಲೆ ಮೂಲಕ ಮೀನುಗಾರಿಕೆ ನಡೆಯುತ್ತದೆ. ಒಂದು ಅಥವಾ […] The post ಕರಾವಳಿಯಲ್ಲಿ ಮಳೆ ಕೈಕೊಟ್ಟರೂ ಕೈಬಿಡದ ಕಡಲು: ಕೈರಂಪಣಿ ಬಲೆಗಳಿಗೆ ಬೀಳುತ್ತಿದೆ ಭರ್ಜರಿ ಮೀನು! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಬಂಧನದ ಬೆನ್ನಲ್ಲೇ IAS ಅಧಿಕಾರಿ ಗ್ಯಾನೇಂದ್ರ ಕುಮಾರ್‌ ಅಮಾನತು
    Next Article
    ‘ಅನ್ನಂ ಬ್ರಹ್ಮ’ ಮಾಲಿಕೆ । ಹುಲಿ ತಪಸ್ಸು ಮಾಡಿದರೆ ಎಷ್ಟು ವಿಚಿತ್ರವೋ, ಮನುಷ್ಯ ಪ್ರಾಣಿಯಂತೆ ಬದುಕುವುದು ಅಷ್ಟೇ ವಿಚಿತ್ರ: ರಾಘವೇಶ್ವರ ಶ್ರೀ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment