Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭದ್ರಾ ಮೇಲ್ದಂಡೆ ನೀರು ಹರಿಯಲು ದಿನಾಂಕ ಫಿಕ್ಸ್‌ | ಚಿತ್ರದುರ್ಗ ಶಾಖಾ ಕಾಲುವೆಯಿಂದ ಕೆರೆಗಳಿಗೆ ನೀರು

    Source: Chitradurga news

    05 Sep 2026, 10:35 AM
    5 days ago

    CHITRADURGA NEWS | 4 SEPTEMBER 2026 ಚಿತ್ರದುರ್ಗ: ದಶಕಗಳ ಕಾಯುವಿಕೆಗೆ ವಿರಾಮ ಹಾಕುವ ಸಮಯ ಹತ್ತಿರವಾಗುತ್ತಿದೆ. ಬರದ ನಾಡಿಗೆ ಭದ್ರೆ ಹರಿಯಲು ದಿನಾಂಕ ನಿಗಧಿಯಾಗಿದೆ. ಸೆಪ್ಟಂಬರ್ 6 ಭಾನುವಾರವೇ ಜಿಲ್ಲೆಯತ್ತ ಭದ್ರೆ ಮುಖ ಮಾಡಲಿದ್ದು, ಒಂದು ವಾರದಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ಭದ್ರಾ ನೀರು ಹರಿಯಲಿದೆ.‌ ಇದನ್ನೂ ಓದಿ:ಸಹಸ್ರ ಕಂಠಗಳಿಂದ ಮೊಳಗಿದ ಭಗವದ್ಗೀತಾ ಶ್ಲೋಕ | ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆ | […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಅಡಿಕೆ ಧಾರಣೆ | ಸೆಪ್ಟಂಬರ್‌ 4 | ಯಾವ ಅಡಿಕೆಗೆ ಎಷ್ಟು ರೇಟ್‌
    Next Article
    ಸಹಸ್ರ ಕಂಠಗಳಿಂದ ಮೊಳಗಿದ ಭಗವದ್ಗೀತಾ ಶ್ಲೋಕ | ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆ | ಎಸ್‌ಆರ್‌ಎಸ್ ಸಂಸ್ಥೆಯ ಮೈಲಿಗಲ್ಲು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment