Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹಾಲಿನ ಖರೀದಿ ದರ ಏರಿಕೆಗೆ ರೈತರ ಒತ್ತಾಯ: ಸಭೆ ಕರೆದು ನಿರ್ಧಾರ ಮಾಡೋಣ ಎಂದ ಸಿಎಂ ಡಿಕೆಶಿ

    Source: HOSADIGANTHA

    19 Sep 2026, 05:36 PM
    15 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಮೇವು ಬೆಲೆ ಏರಿಕೆ ಹಾಗೂ ಹಸಿರು ಹುಲ್ಲಿನ ಕೊರತೆಯಿಂದ ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ನೆರವಾಗುವ ನಿಟ್ಟಿನಲ್ಲಿ ಖರೀದಿ ದರ ಹೆಚ್ಚಿಸುವಂತೆ ರೈತರು ಮಾಡಿರುವ ಬೇಡಿಕೆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನೆರೆಯ ರಾಜ್ಯಗಳಲ್ಲಿ ಹಾಲಿಗೆ ಹೆಚ್ಚಿನ ಖರೀದಿ ದರ ಸಿಗುತ್ತಿರುವ ಹಿನ್ನೆಲೆಯಲ್ಲಿ ಕೆಲ ರೈತರು ಕರ್ನಾಟಕದ ಸಹಕಾರ ಸಂಘಗಳಿಗೆ ಹಾಲು ನೀಡುವ ಬದಲು ನೆರೆಯ ರಾಜ್ಯಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಹಾಲು […] The post ಹಾಲಿನ ಖರೀದಿ ದರ ಏರಿಕೆಗೆ ರೈತರ ಒತ್ತಾಯ: ಸಭೆ ಕರೆದು ನಿರ್ಧಾರ ಮಾಡೋಣ ಎಂದ ಸಿಎಂ ಡಿಕೆಶಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕಸ್ತೂರಿರಂಗನ್ ಚರ್ಚೆ ನಡುವೆ ‘ವಂದೇ ಮಾತರಂ’ ಜಟಾಪಟಿ: ಸಚಿವ ಚನ್ನಬಸಪ್ಪ ಆಕ್ಷೇಪಕ್ಕೆ ಡಿಕೆಶಿ ತಿರುಗೇಟು
    Next Article
    ಕರಾವಳಿ–ಮಲೆನಾಡಿನ ಪ್ರವಾಸೋದ್ಯಮಕ್ಕೆ ಬಿಗ್ ಬೂಸ್ಟ್: ಹೂಡಿಕೆದಾರರಿಗೆ ಸರ್ಕಾರದ ರೆಡ್ ಕಾರ್ಪೆಟ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment