Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಚಿನ್ನಸ್ವಾಮಿಯಲ್ಲಿ ಐಪಿಎಲ್ ಧಮಾಕಾ: ‘ಸೇಫ್ಟಿ ಫಸ್ಟ್’ ಎಂದ ಗೃಹ ಸಚಿವ ಪರಮೇಶ್ವರ್!

    Source: HOSADIGANTHA

    17 Feb 2026, 04:31 PM
    2 weeks ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಯಶಸ್ಸಿಗೆ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಭರ್ಜರಿ ಸಿದ್ಧತೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪಂದ್ಯಗಳನ್ನು ವ್ಯವಸ್ಥಿತವಾಗಿ ನಡೆಸಲು ವಿಶೇಷ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. “ಹೊಸದಾಗಿ ಪ್ರಯೋಗಗಳನ್ನೇನು ಮಾಡುವುದಿಲ್ಲ, ಆದರೆ ಪ್ರೇಕ್ಷಕರ ಸುರಕ್ಷತೆಯೇ ನಮಗೆ ಅತಿ ಮುಖ್ಯ” ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಪಂದ್ಯಗಳ ಸುಸೂತ್ರ ನಿರ್ವಹಣೆಗಾಗಿ ಗೃಹ ಸಚಿವರು, ಬಿಬಿಎಂಪಿ ಮುಖ್ಯ […] The post ಚಿನ್ನಸ್ವಾಮಿಯಲ್ಲಿ ಐಪಿಎಲ್ ಧಮಾಕಾ: ‘ಸೇಫ್ಟಿ ಫಸ್ಟ್’ ಎಂದ ಗೃಹ ಸಚಿವ ಪರಮೇಶ್ವರ್! appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

    Click here to Read More
    Previous Article
    ಟಿ20 ವಿಶ್ವಕಪ್‌ | ಸ್ಟ್ರಾಂಗ್ ಆಸ್ಟ್ರೇಲಿಯಾ ವೀಕ್ ಆಯ್ತು: ಜಿಂಬಾಬ್ವೆ ಮುಂದೆ ಮಂಡಿಯೂರಿದ ಆಸೀಸ್ ಪಡೆ
    Next Article
    ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಹೊಸ ದಾಖಲೆ: ಚೊಚ್ಚಲ ಪಂದ್ಯದಲ್ಲೇ ವಿಶೇಷ ಸಾಧನೆ

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment