Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    Why So | ಅರಿಶಿಣ ಶಾಸ್ತ್ರ ಆದ ಬಳಿಕ ವಧು-ವರರು ಮನೆಯಿಂದ ಹೊರಗೆ ಹೋಗ್ಬಾರ್ದು ಅಂತಾರಲ್ಲ ಯಾಕೆ?

    Source: HOSADIGANTHA

    05 Mar 2026, 09:53 AM
    7 hours ago

    ಭಾರತೀಯ ವಿವಾಹ ಸಂಪ್ರದಾಯಗಳಲ್ಲಿ ಅನೇಕ ವಿಶೇಷ ಆಚರಣೆಗಳಿವೆ. ಅದರಲ್ಲಿ ಪ್ರಮುಖವಾದದ್ದು ಅರಿಶಿಣ ಶಾಸ್ತ್ರ. ಮದುವೆಯ ಒಂದು ಅಥವಾ ಎರಡು ದಿನಗಳ ಮೊದಲು ವಧು-ವರರಿಗೆ ಅರಿಶಿಣ ಹಚ್ಚುವ ಈ ಕಾರ್ಯಕ್ರಮ ಶುದ್ಧತೆ, ಆರೋಗ್ಯ ಮತ್ತು ಶುಭದ ಸಂಕೇತವಾಗಿ ನೋಡಲಾಗುತ್ತದೆ. ಆದರೆ ಈ ಶಾಸ್ತ್ರ ನಡೆದ ಬಳಿಕ ವಧು-ವರರು ಮನೆ ಹೊರಗೆ ಹೋಗಬಾರದು ಎಂದು ಹಿರಿಯರು ಹೇಳುತ್ತಾರೆ. ಇದಕ್ಕೆ ಕೇವಲ ನಂಬಿಕೆ ಮಾತ್ರವಲ್ಲ, ಹಲವು ಕಾರಣಗಳೂ ಇವೆ. ಮೊದಲನೆಯದಾಗಿ, ಅರಿಶಿಣವನ್ನು ನಮ್ಮ ಸಂಸ್ಕೃತಿಯಲ್ಲಿ ಶುಭ ಮತ್ತು ರಕ್ಷಣೆಯ ಸಂಕೇತ ಎಂದು […] The post Why So | ಅರಿಶಿಣ ಶಾಸ್ತ್ರ ಆದ ಬಳಿಕ ವಧು-ವರರು ಮನೆಯಿಂದ ಹೊರಗೆ ಹೋಗ್ಬಾರ್ದು ಅಂತಾರಲ್ಲ ಯಾಕೆ? appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
    Click here to Read More
    Previous Article
    ಯುಗಾದಿ ನಂತರ ಪ್ರಕೃತಿ ವಿಕೋಪ ಖಚಿತವೇ? ಬಾಬಾ ವಂಗಾ ಹೇಳಿದ್ದ ಭವಿಷ್ಯ ಏನು?
    Next Article
    SUMMER | ಬೇಸಿಗೆಯಲ್ಲಿ ಈ ಕೆಲಸಗಳನ್ನು ಮಾಡದೇ ಇದ್ರೆ ಬೆಸ್ಟ್‌!

    Related ಜೀವನ ಶೈಲಿ Updates:

    Are you sure? You want to delete this comment..! Remove Cancel

    Comments (0)

      Leave a comment