Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಶಾಲಾ ಪುಸ್ತಕ ಸುಟ್ಟ ಮದ್ಯವ್ಯಸನಿ ತಂದೆ:ವಿದ್ಯಾರ್ಥಿನಿಯ ನೆರವಿಗೆ ಧಾವಿಸಿ  ಮಾನವೀಯತೆ ಮೆರೆದ 112 ಪೊಲೀಸ್ ಸಿಬ್ಬಂದಿ!

    Source: Dinamana

    11 Feb 2026, 04:50 AM
    3 weeks ago

    ​ದಾವಣಗೆರೆ.ಫೆ.8: ನಿತ್ಯ ಕುಡಿದು ಬಂದು ಗಲಾಟೆ ಮಾಡುವುದಲ್ಲದೆ, ಮಗಳ ಓದಿಗೇ ಕೊಳ್ಳಿ ಇಟ್ಟ ತಂದೆಯೊಬ್ಬನ ಕೃತ್ಯಕ್ಕೆ ತಡೆ ಹಾಕಿ, ವಿದ್ಯಾರ್ಥಿನಿಯ ಭವಿಷ್ಯಕ್ಕೆ ಪೊಲೀಸರು ದಾರಿದೀಪವಾದ ಘಟನೆ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಅರುಂಡಿ ಗ್ರಾಮದಲ್ಲಿ ನಡೆದಿದೆ. ​ಘಟನೆಯ ಹಿನ್ನೆಲೆ: ಅರುಂಡಿ ಗ್ರಾಮದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆ ಮದ್ಯ ಸೇವಿಸಿ ಪ್ರತಿದಿನ ಗಲಾಟೆ ಮಾಡುತ್ತಿದ್ದಾನೆ ಮತ್ತು ತನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂದು ಅಸಹಾಯಕತೆಯಿಂದ 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಳು. ದೂರು ಬಂದ ಕೂಡಲೇ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಮನಸ್ಸಿನ ತಳಮಳ…..
    Next Article
    ರೈತರ 2 ಬೋರ್‌ವೆಲ್ ಗಳಿಗೆ ಒಂದು ಟಿ.ಸಿ : ರಮೇಶ್ ಬಂಡಿಸಿದ್ದೇಗೌಡ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment