Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ | ಏ.12ಕ್ಕೆ ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ

    Source: Nudikarnataka

    11 Apr 2026, 05:11 AM
    1 week ago

    ಪರಿಚಯ ಪ್ರಕಾಶನದ ವತಿಯಿಂದ ೨೦೨೪ನೇ ಸಾಲಿನ ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏ.೧೨ರಂದು ಬೆಳಗ್ಗೆ ೧೦.೩೦ಕ್ಕೆ ಮಂಡ್ಯ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಶಿವಕುಮಾರ ಆರಾಧ್ಯ ತಿಳಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ ವಸು ವತ್ಸಲೆ ಅವರ ಅಂತರಿಕ್ಷದಲ್ಲಿ ವಿಹಾ ಕೃತಿಯನ್ನು ತೀರ್ಪುಗಾರರಾದ ಅವಧಿ ಇ-ಮ್ಯಾಗಜಿನ್‌ನ ಸಂಪಾದಕ ಜಿ.ಎಸ್.ಮೋಹನ್ ಹಾಗೂ ಪ್ರಥಮ್ ಬುಕ್ಸ್ ಸಂಪಾದಕರು ಹೇಮಾ ಖುರ್ಸಾಪುರ ಅವರು ಆಯ್ಕೆ ಮಾಡಿದ್ದಾರೆ. ಲೇಖಕರಿಗೆ […] The post ಮಂಡ್ಯ | ಏ.12ಕ್ಕೆ ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ದ್ವಿತೀಯ ಪಿಯುಸಿ | ರಾಜ್ಯಾದ್ಯಂತ ಈ ಭಾರಿ ಶೇ.86 ರಷ್ಟು ದಾಖಲೆ ಫಲಿತಾಂಶ
    Next Article
    ಮಂಡ್ಯ | ಅಪ್ರಾಪ್ತ ಗರ್ಭೀಣಿ ಬಾಲಕಿ ಆತ್ಮಹತ್ಯೆ ಪ್ರಕರಣ : ಅಪರಾಧಿಗೆ 20 ವರ್ಷ ಕಾರಾಗೃಹ ಶಿಕ್ಷೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment