Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    2028ರೊಳಗೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುತ್ತೇವೆ: ರಾಮಲಿಂಗಾರೆಡ್ಡಿ ಘೋಷಣೆ!

    Source: HOSADIGANTHA

    21 Jul 2026, 05:28 PM
    14 hours ago

    ಹೊಸದಿಗಂತ ವರದಿ ವಿಜಯಪುರ: ವಿಜಯಪುರ: 2028 ರೊಳಗೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುತ್ತೇವೆ  ಎಂದು ಬೃಹತ್ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ರಾಜ್ಯದ ನೀರಾವರಿ ಯೋಜನೆ ಬಗ್ಗೆ ಜಿಲ್ಲೆಯ ಆಲಮಟ್ಟಿಯಲ್ಲಿ ಹೇಳಿಕೆ ನೀಡಿದ ಅವರು, ನಾನು, ಸಿಎಂ, ಮಹಾದಾಯಿ, ಮೇಕೆದಾಟು, ಯುಕೆಪಿ, ಭದ್ರಾ ಯೋಜನೆಯ ಬಗ್ಗೆ ಚರ್ಚಿಸಿದ್ದೇವೆ‌ ಎಂದರು. ಹಿಂದೆ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡುತ್ತೇವೆ ಅಂದಿದ್ದರು. 5300 ಕೋಟಿ ಕೊಟ್ಟಿಲ್ಲ ಅದರ ಬಗ್ಗೆಯೂ ಜ್ಞಾಪಿಸಿದ್ದೇವೆ. 5300 ಕೋಟಿ ಒಟ್ಟಿಗೆ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    Fitness| ಬೆಳಿಗ್ಗೆ ವಾಕಿಂಗ್ ಮಾಡೋಕೆ ಟೈಮ್ ಇಲ್ವಾ? ಚಿಂತೆ ಬಿಡಿ, ರಾತ್ರಿ ನಡಿಗೆಯಿಂದಲೇ ಸಿಗುತ್ತೆ ಡಬಲ್ ಲಾಭ!
    Next Article
    ಕುಂದಾನಗರಿಯಲ್ಲಿ ಜಿಟಿ ಜಿಟಿ ಮಳೆ: ಅಸ್ತವ್ಯಸ್ತಗೊಂಡ ಜನಜೀವನ, ನದಿಗಳಿಗೆ ಹೆಚ್ಚಿದ ಒಳಹರಿವು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment