Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರಸ್ತೆ ತೆರಿಗೆ ಕಟ್ಟಿದ್ರೂ ಟೋಲ್ ಯಾಕೆ? ಜೂನ್ 23 ಕ್ಕೆ ಟೋಲ್ ಪ್ಲಾಜಾಗಳಿಗೆ ರೈತರ ಮುತ್ತಿಗೆ!

    Source: HOSADIGANTHA

    18 Jun 2026, 10:47 AM
    22 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ವಿರೋಧಿಸಿ ಹಾಗೂ ರೈತರ ವಾಹನಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ, ಬರುವ ಜೂನ್ 23 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದೆ. ಕಬ್ಬು ಬೆಳೆಗಾರರ ಸಂಘದ ನೇತೃತ್ವ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದ್ದು, ಅಂದು ಹೆದ್ದಾರಿಗಳ ಎಲ್ಲಾ ಟೋಲ್ ಬೂತ್‌ಗಳ ಮುಂದೆ ರೈತರು ಧರಣಿ ನಡೆಸಲಿದ್ದಾರೆ. ಕೃಷಿ […] The post ರಸ್ತೆ ತೆರಿಗೆ ಕಟ್ಟಿದ್ರೂ ಟೋಲ್ ಯಾಕೆ? ಜೂನ್ 23 ಕ್ಕೆ ಟೋಲ್ ಪ್ಲಾಜಾಗಳಿಗೆ ರೈತರ ಮುತ್ತಿಗೆ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಆಂಧ್ರ ಮೂಲದ ಕಂಪನಿಯಿಂದ ಕೋಟ್ಯಂತರ ರೂ. ವಂಚನೆ: ಉದ್ಯೋಗದ ಆಮಿಷಕ್ಕೆ 470ಕ್ಕೂ ಹೆಚ್ಚು ಜನ ಬಲಿ!
    Next Article
    UPSC Current Affairs Quiz : 18 June 2026

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment