Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಗಟ್ಟಿಪಿಂಡ ಅಂದ್ರೆ ಇವನೇ ಇರ್ಬೇಕು: ಐದು ಗುಂಡು ತಗುಲಿದ್ದರೂ 25 ಕಿಮೀ ಕಾರು ಚಲಾಯಿಸಿ ಆಸ್ಪತ್ರೆ ತಲುಪಿದ ವ್ಯಕ್ತಿ

    Source: HOSADIGANTHA

    10 Apr 2026, 12:20 PM
    1 week ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣ ಒಂದು ಭಾರೀ ಸಂಚಲನ ಮೂಡಿಸಿದೆ. ವಂಚನೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ 35 ವರ್ಷದ ರಾಹುಲ್ ಚೌಧರಿ ಮೇಲೆ ಮೋದಿನಗರದ ಡಾಬಾ ಬಳಿ ದುಷ್ಕರ್ಮಿಗಳು ಐದು ಸುತ್ತು ಗುಂಡು ಹಾರಿಸಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದರೂ, ರಾಹುಲ್ ಸ್ವತಃ ಕಾರು ಚಲಾಯಿಸಿಕೊಂಡೇ ಸುಮಾರು 25 ಕಿಲೋಮೀಟರ್ ದೂರದ ಆಸ್ಪತ್ರೆಗೆ ತಲುಪಿರುವುದು ಅಚ್ಚರಿಯ ಸಂಗತಿ. ಗುರುವಾರ ರಾತ್ರಿ ಸುಮಾರು 9.30ರ ವೇಳೆಗೆ NH-58 ಸಮೀಪದ ಸೀಕ್ರಿ ಕಲಾನ್ […] The post ಗಟ್ಟಿಪಿಂಡ ಅಂದ್ರೆ ಇವನೇ ಇರ್ಬೇಕು: ಐದು ಗುಂಡು ತಗುಲಿದ್ದರೂ 25 ಕಿಮೀ ಕಾರು ಚಲಾಯಿಸಿ ಆಸ್ಪತ್ರೆ ತಲುಪಿದ ವ್ಯಕ್ತಿ appeared first on HOSA DIGANTHA. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಮಾಟ ಮಂತ್ರದ ಸೇಡು ಕೊಲೆಗೆ ಕಾರಣವಾಯ್ತಾ…? ಶಾಂತವಾಗಿದ್ದ ಸಾಗರದಲ್ಲಿ ನಡೆದಿದ್ದೇನು? ಜೆಪಿ ಬರೆಯುತ್ತಾರೆ.
    Next Article
    ಎಣ್ಣೆ ಪಾರ್ಟಿಯಲ್ಲಿ ‘ಕಿರಿಕ್’: ಮದ್ಯದ ಅಮಲಿನಲ್ಲಿ ಶುರುವಾದ ಜಗಳ, ರಕ್ತಪಾತದಲ್ಲಿ ಅಂತ್ಯ

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment