Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದೇವರನಾಡು ಕೇರಳದಲ್ಲಿ 250 ವರ್ಷಗಳ ನಂತರ ಕುಂಭಮೇಳ

    Source: Guaranteenws

    04 Feb 2026, 01:02 AM
    1 month ago

    ತಿರುವನಂತಪುರಂ: ಸುಮಾರು ಎರಡುನೂರು ಐವತ್ತು ವರ್ಷಗಳ ಇತಿಹಾಸದ ವಿರಾಮದ ಬಳಿಕ ಕೇರಳದಲ್ಲಿ ಕುಂಭಮೇಳವು ಮತ್ತೆ ಆರಂಭವಾಗಿದೆ. ದಕ್ಷಿಣ ಗಂಗೆ ಎಂದೇ ಖ್ಯಾತಿಯಾಗಿರುವ ಭಾರತಪುಳ ನದಿಯ ತಟದಲ್ಲಿರುವ ಮಾಮಾಂಕಂ ಮೈದಾನದಲ್ಲಿ ಈ ಮಹಾಮೇಳ ನಡೆಯುತ್ತಿದೆ. ಜನವರಿ 18ರಂದು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅಧಿಕೃತವಾಗಿ ಮೇಳಕ್ಕೆ ಚಾಲನೆ ನೀಡಿದ್ದು, ಇದು ಒಟ್ಟು 18 ದಿನಗಳ ಕಾಲ ನಡೆಯಲಿದೆ. ಕುಂಭಮೇಳ ಎಂಬುದು ಸಾಮಾನ್ಯವಾಗಿ ಉತ್ತರ ಭಾರತದ ಪ್ರಯಾಗರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್‌ಗಳಲ್ಲಿ ನಡೆಯುವ ಮಹಾಧಾರ್ಮಿಕ ಉತ್ಸವ. ಆದರೆ […] Source
    Click here to Read More
    Previous Article
    GRAMMY AWARDS : ಟಿಬೆಟಿಯನ್ ಆಧ್ಯಾತ್ಮಿಕ ನಾಯಕ, ದಲೈ ಲಾಮಾಗೆ ಗ್ರ್ಯಾಮಿ ಪ್ರಶಸ್ತಿ
    Next Article
    ಅಂಡಮಾನ್-ನಿಕೋಬಾರ್‌ನಲ್ಲಿ ತೀವ್ರ ಭೂಕಂಪ, ಆಂಧ್ರಪ್ರದೇಶಕ್ಕೂ ಅಲರ್ಟ್!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment