Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬೆಂಗಳೂರಿಗೆ 6 ನೇ ಹಂತದ ಕುಡಿಯುವ ನೀರು : ಮಂಡ್ಯ ಜಿಲ್ಲೆಯ ಕೃಷಿ ಚಟುವಟಿಕೆಗೆ ಮಾರಕ – ಸುನಂದ ಜಯರಾಂ

    Source: Nudikarnataka

    05 Mar 2026, 10:37 AM
    7 hours ago

    ಬೆಂಗಳೂರಿಗೆ ೬ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ಮಂಡ್ಯ ಜಿಲ್ಲೆಯ ಕೃಷಿ ಚಟುವಟಿಕೆಗೆ ಮಾರಕ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಕಾರ್‍ಯದರ್ಶಿ ಸುನಂದಾ ಜಯರಾಂ ಕಳವಳ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕುಡಿಯುವ ನೀರಿನ ಯೋಜನೆಗೆ ಕೆ.ಆರ್.ಎಸ್ ಅಣೆಕಟ್ಟೆಯಿಂದ ನೀರು ಪೂರೈಕೆ ಮಾಡುವುದನ್ನು ವಿರೋಧ ಮಾಡುತ್ತಿದ್ದರೂ ಸರಕಾರಗಳು ಯೋಜನೆಗಳನ್ನು ರೂಪಿಸಿಕೊಂಡು ಬರುತ್ತಿವೆ. ಡ್ಯಾಂನ ನಿರ್ಮಾಣ ಕೃಷಿ ಉದ್ದೇಶಕ್ಕಾಗಿ ಎಂಬುದು ತಿಳಿದಿದ್ದರೂ ಸರಕಾರಗಳು ಮಂಡ್ಯ ಕೃಷಿಯನ್ನು ನಾಶ […] The post ಬೆಂಗಳೂರಿಗೆ 6 ನೇ ಹಂತದ ಕುಡಿಯುವ ನೀರು : ಮಂಡ್ಯ ಜಿಲ್ಲೆಯ ಕೃಷಿ ಚಟುವಟಿಕೆಗೆ ಮಾರಕ – ಸುನಂದ ಜಯರಾಂ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗಾಗಿ ಉಪವಾಸ ಸತ್ಯಾಗ್ರಹ; ಅಸ್ವಸ್ಥರಾದ್ರೂ ಹೋರಾಟ ಕೈಬಿಡದ ರೈತ ನಾಯಕರು!
    Next Article
    ಫೋನ್ ಕದ್ದಾಲಿಕೆ ಆರೋಪವೇ ಬೋಗಸ್- ಸಚಿವ ಎಂ.ಬಿ ಪಾಟೀಲ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment