Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹಾಡಹಗಲೇ ಕಾರಿನಿಂದ 9.50 ಲಕ್ಷ ರೂ,35 ಗ್ರಾಂ ಬಂಗಾರ ದೋಚಿದ ಖದೀಮರು!

    Source: HOSADIGANTHA

    04 Feb 2026, 04:16 AM
    1 month ago

    ಹೊಸದಿಗಂತ ವರದಿ ಯಾದಗಿರಿ: ಹಾಡಹಗಲೇ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರ್ ನಲ್ಲಿ ಇದ್ದ ಸುಮಾರು 9.50 ಲಕ್ಷ ರೂ. ಮತ್ತು 35 ಗ್ರಾಂ ಬಂಗಾರ ದೊಚಿದ ಘಟನೆ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ಬಳಿಚಕ್ರ ಗ್ರಾಮದ ಶರಣಪ್ಪ ಕೊನೆಮನಿ ಎಂಬುವವರೇ ಹಣ ಕಳೆದುಕೊಂಡಿದ್ದಾರೆ. ಶರಣಪ್ಪ ಬೆಂಗಳೂರಿನಲ್ಲಿ ವಾಸವಾಗಿದ್ದು, ಸೈದಾಪುರದಲ್ಲಿ ಆಸ್ತಿ ಖರೀದಿಸಲು ಇಲ್ಲಿಗೆ ಬಂದು, ಇಂದು ಕುಟುಂಬ ಸಮೇತ ಕೋರ್ಟ ಸಮೀಪದ ಎಸ್ ಬಿಐ ಬ್ಯಾಂಕಿನಲ್ಲಿ ಇದ್ದ 9.50 ಲಕ್ಷ ರೂ. ಹಣ ಡ್ರಾ ಮಾಡಿ […] The post ಹಾಡಹಗಲೇ ಕಾರಿನಿಂದ 9.50 ಲಕ್ಷ ರೂ,35 ಗ್ರಾಂ ಬಂಗಾರ ದೋಚಿದ ಖದೀಮರು! appeared first on ONLINE EDITION.
    Click here to Read More
    Previous Article
    ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ 4000 ಕೋಟಿ ವೆಚ್ಚ ಮಾಡುವ ಗುರಿ –ಸಿಎಂ ಸಿದ್ದರಾಮಯ್ಯ
    Next Article
    ಬೀದಿ ದಾಸಯ್ಯನನ್ನು ಮುಖ್ಯಮಂತ್ರಿ ಮಾಡಿದರೂ ನಾವು ಒಪ್ಪಬೇಕು: ಜಮೀರ್ ಅಹ್ಮದ್ ಖಾನ್

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment