Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭುಗಿಲೆದ್ದ ಒಳಮೀಸಲಾತಿ ಕಾವು | ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ : ಕೆ.ಹೆಚ್.ಮುನಿಯಪ್ಪ

    Source: Nudikarnataka

    03 Mar 2026, 02:20 PM
    7 hours ago

    ರಾಜ್ಯ ಸರ್ಕಾರವು 58 ಸಾವಿರ ಖಾಲಿ ಹುದ್ದೆಗಳನ್ನು ಹಳೇ ಮೀಸಲಾತಿಯ ಅನ್ವಯವೇ ಭರ್ತಿ ಮಾಡಲಾಗುವುದು ಎಂದು ನೋಟೀಸ್ ಹೊರಡಿಸಿರುವುದು ಅಕ್ಷರಶಃ ಮಾದಿಗ ಸಮುದಾಯವನ್ನು ಕೆರಳಿಸಿದ್ದು, ಇಡೀ ಸಮುದಾಯ ಕಾಂಗ್ರೆಸ್ ಸರ್ಕಾರದ ವಿರುದ್ದ ತಿರುಗಿ ಬಿದ್ದಿದೆ. ಬೆಂಗಳೂರಿನದಲ್ಲಿ ನಡೆದ ಮಾದಿಗ ಸಮುದಾಯದ ಸಭೆಯಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ‘ಎಲ್ಲಾ ಅಧಿಕಾರ ಕಂಡಿದ್ದೇನೆ ನೋಡಿದ್ದೇನೆ, ನಾನು ಇರುವವರೆಗೂ ನನ್ನ ಸಮುದಾಯಕ್ಕೆ ಅನ್ಯಾಯವಾಗಲೂ ಬಿಡುವುದಿಲ್ಲ, ಒಂದು ವೇಳೆ ಒಳ ಮೀಸಲಾತಿ ಜಾರಿ ಮಾಡದೇ ಹೋದರೆ ನನ್ನ ಸಚಿವ ಸ್ಥಾನಕ್ಕೆ […] The post ಭುಗಿಲೆದ್ದ ಒಳಮೀಸಲಾತಿ ಕಾವು | ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ : ಕೆ.ಹೆಚ್.ಮುನಿಯಪ್ಪ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕ್ರಿಕೆಟ್​​ ಮೇಲೂ ತಟ್ಟಿದ ಯುದ್ಧದ ಕಾರ್ಮೋಡ: ಭಾರತದಲ್ಲೇ ಉಳಿದ ಈ ಎರಡು ಟೀಮ್!
    Next Article
    ಮಾರಕಾಸ್ತ್ರ ಹಿಡಿದು ಓಡಾಡ್ತಿದ್ದವ, ನ್ಯೂಟೌನ್​ ಪೊಲೀಸರ ಕೈಗೆ ಲಾಕ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment