Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    DK SHIVAKUMAR: 2028ಕ್ಕೆ ಕುಮಾರಣ್ಣ ಸಿಎಂ ಹೇಳಿಕೆ; ನೋಡಪ್ಪ ಒಳ್ಳೆಯ ದಿನದಂದು ಅಶುಭ ಮಾತೇಕೆ ಎಂದ ಬಂಡೆ

    Source: navasamaja

    04 Feb 2026, 07:11 AM
    1 month ago

    ನಾವು ದೇಶದ ಜನರ ಒಳಿತಿಗಾಗಿ ರಾಜಕಾರಣ ಮಾಡುತ್ತೇವೆ. ಆದರೆ ಅವರು ತಮ್ಮ ಕುಟುಂಬದ ಸ್ವಾರ್ಥಕ್ಕಾಗಿ ರಾಜೀಕೀಯ ಮಾಡುತ್ತಾರೆ. ನಮ್ಮದೇನಿದ್ದರೂ ಜನರ ಸೇವೆಗಾಗಿ ಕೆಲಸ. ಕುಮಾರಸ್ವಾಮಿ ಅವರು ಅವರ ಕುಟುಂಬದ ಆಶಯಗಳು, ಯಾತನೆಗಳು, ಹೃದಯದಿಂದ ಬಂದ ಮಾತುಗಳನ್ನು ಮಾತನಾಡಿದ್ದರೆ ಆಡಿಕೊಳ್ಳಲಿ. ನಾಡಿನ ಜನತೆಗೋಸ್ಕರ ನಾವು ಸರ್ವಿಸ್ ಮಾಡ್ತಿರೋದು, ಕುಟುಂಬಕ್ಕಾಗಿ ಅಲ್ಲ ಎಂದು ಡಿಕೆಶಿ ಹೇಳಿದರು. The post DK SHIVAKUMAR: 2028ಕ್ಕೆ ಕುಮಾರಣ್ಣ ಸಿಎಂ ಹೇಳಿಕೆ; ನೋಡಪ್ಪ ಒಳ್ಳೆಯ ದಿನದಂದು ಅಶುಭ ಮಾತೇಕೆ ಎಂದ ಬಂಡೆ appeared first on Navasamaja.
    Click here to Read More
    Previous Article
    REPUBLIC DAY : ಪ್ರಲ್ಹಾದ್​​​​​​​​​ ಜೋಶಿ ಕಚೇರಿಯಲ್ಲಿ ಗಣರಾಜ್ಯೋತ್ಸವ, ಸ್ವಚ್ಛ ವಾಹಿನಿ ಮಹಿಳಾ ಚಾಲಕಿಯಿಂದ ಧ್ವಜಾರೋಹಣ
    Next Article
    GOKARNA: ಬೀಚ್‌ನಲ್ಲಿ ಮುಳುಗುತ್ತಿದ್ದ ಚಿತ್ರದುರ್ಗದ ಮೂವರು ಪ್ರವಾಸಿಗರ ರಕ್ಷಣೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment